Latest Posts

Year: 2020

ಅಬ್ದುಲ್ ನಾಸರ್ ಮದನಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲುರಾಷ್ಟ್ರೀಯ

ಅಬ್ದುಲ್ ನಾಸರ್ ಮದನಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮದನಿ ಅವರನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಬೆಂಗಳೂರಿನ ಸಫಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ
ಉಜಿರೆಯಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ ದಿಗ್ವಿಜಯ್ ಟಿವಿ: ಸಾಥ್ ನೀಡಿದ ಬಿಜೆಪಿಗೆ ಭಾರೀ ಮುಖಭಂಗರಾಜ್ಯ ಸುದ್ದಿ

ಉಜಿರೆಯಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ ದಿಗ್ವಿಜಯ್ ಟಿವಿ: ಸಾಥ್ ನೀಡಿದ ಬಿಜೆಪಿಗೆ ಭಾರೀ ಮುಖಭಂಗ

ಬೆಳ್ತಂಗಡಿ: ಪಂಚಾಯತ್ ಚುನಾವಣೆಯಲ್ಲಿ ವಿಜಯಿಯಾದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಬೆಂಬಲಿತ ಅಭ್ಯರ್ಥಿ ವಿಜಯಾಘೋಷದ ಸಂಧರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದೆ ಎಂದು ದಿಗ್ವಿಜಯ ನ್ಯೂಸ್ ಸುಳ್ಳು ಸುದ್ದಿಯನ್ನು
ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ 2ನೇ ವಾರ್ಡ್ ಮತ್ತು 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಭರ್ಜರಿ ಜಯ :ಎಸ್.ಡಿ.ಪಿ.ಐ ಗೆ ತೀವ್ರ ಮುಖಬಂಗಕರಾವಳಿ

ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ 2ನೇ ವಾರ್ಡ್ ಮತ್ತು 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಭರ್ಜರಿ ಜಯ :ಎಸ್.ಡಿ.ಪಿ.ಐ ಗೆ ತೀವ್ರ ಮುಖಬಂಗ

ಹಳೆಯಂಗಡಿ : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಡಿ.22ರಂದು ನಡೆದ ಚುನಾವಣೆಯ ಫಲಿತಂಶಾ ಇಂದು ಪ್ರಕಟವಾಗಿದ್ದು ಹಳೆಯಂಗಡಿಯ ಇಂದಿರಾನಗರ 2ನೇ ವಾರ್ಡ್ ನಲ್ಲಿ ಕಳೆದ 20
ಕರ್ನಾಟಕದತ್ತ ಓವೈಸಿ; ಕಾಂಗ್ರೆಸ್, ಜೆಡಿಎಸ್,ಎಸ್ಡಿಪಿಐ ಗೆ ನಡುಕರಾಜ್ಯ ಸುದ್ದಿ

ಕರ್ನಾಟಕದತ್ತ ಓವೈಸಿ; ಕಾಂಗ್ರೆಸ್, ಜೆಡಿಎಸ್,ಎಸ್ಡಿಪಿಐ ಗೆ ನಡುಕ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣಾ ವಿವಾದ ಸದ್ಯ ಸುಪ್ರೀಂಕೋರ್ಟ್ನಲ್ಲಿದೆ. ಶೀಘ್ರದಲ್ಲಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿರುವ
ಗೋಹತ್ಯೆ ನಿಷೇಧ:ಬಿಜೆಪಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯರಾಜ್ಯ ಸುದ್ದಿ

ಗೋಹತ್ಯೆ ನಿಷೇಧ:ಬಿಜೆಪಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಬೆಂಗಳೂರು : ಸ್ಥಳೀಯ ಚುನಾವಣೆ ಆರಂಭದ ಹಂತದಲ್ಲಿ ಬಿಜೆಪಿ ಸರ್ಕಾರ ಗೋಮಾತೆ ಹೆಸರಿನಲ್ಲಿ ನಾಟಕೀಯತೆ ಆರಂಭಿಸಿದ್ದರು. ಗೋಮಾತೆ ರಕ್ಷಣೆ, ಭೀಫ್ ನಿಷೇಧ, ಗೋಹತ್ಯೆ ನಿಷೇಧ ಎಂಬಂತೆ ಕರ್ನಾಟಕ
SSF ಶಿರ್ವ ಸೆಕ್ಟರ್ ಕೌನ್ಸಿಲರ್ ಮುಲಾಖಾತ್ ಹಾಗೂ SSF ಶಿರ್ವ ಸೆಕ್ಟರ್ ನೂತನ ಪಧಾಧಿಕಾರಿಗಳ ಆಯ್ಕೆಕರಾವಳಿ

SSF ಶಿರ್ವ ಸೆಕ್ಟರ್ ಕೌನ್ಸಿಲರ್ ಮುಲಾಖಾತ್ ಹಾಗೂ SSF ಶಿರ್ವ ಸೆಕ್ಟರ್ ನೂತನ ಪಧಾಧಿಕಾರಿಗಳ ಆಯ್ಕೆ

ಕಾಪು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್(ರಿ)SSF ಶಿರ್ವ ಸೆಕ್ಟರ್ ಇದರ ಮಹಾಸಭೆಯು ತಾ 25/12/2020 ರಂದು ಮಗ್ರಿಬ್ ನಮಾಝಿನ ಬಳಿಕ, ಮಜೂರು ಸುನ್ನೀ ಕಾರ್ಯಾಲಯದಲ್ಲಿ
ದೂರ ತೀರದ ಪಯಣ-ಶರೀನಾ ಸಲೀಮ್ (ಕಾದಂಬರಿ) ಮುಗ್ಧ ಮನಸ್ಸುಗಳ ಮಧುರ ಯಾತ್ರೆಕಥಾಲೋಕ

ದೂರ ತೀರದ ಪಯಣ-ಶರೀನಾ ಸಲೀಮ್ (ಕಾದಂಬರಿ) ಮುಗ್ಧ ಮನಸ್ಸುಗಳ ಮಧುರ ಯಾತ್ರೆ

ಸಂಚಿಕೆ – 2 🖋️ ಶರೀನಾ ಸಲೀಮ್# ಉಮ್ಮು ಶಹೀಮ್ # ಅಶ್ಫಾಕ್ ತನ್ನ ಗೆಳೆಯ ನೌಫಲ್ ಬಳಿ ತಾವು ಬಾಂಬೆಗೆ ತೆರಳುವುದಾಗಿಯೂ ಅದಕ್ಕಿಂತಲೂ ಮುಂಚೆ ತನಗೆ
ಪ್ರಧಾನ ಮಂತ್ರಿ ಮನ್ ಕಿ ಬಾತ್ ನಡೆಯುವ ಸಂದರ್ಭದಲ್ಲಿ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಿದ ರೈತರು!!!ರಾಷ್ಟ್ರೀಯ

ಪ್ರಧಾನ ಮಂತ್ರಿ ಮನ್ ಕಿ ಬಾತ್ ನಡೆಯುವ ಸಂದರ್ಭದಲ್ಲಿ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಿದ ರೈತರು!!!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಸಂದರ್ಭದಲ್ಲಿ ರೈತರು ಕೃಷಿ ಕಾನೂನನ್ನು ವಿರೋಧಿಸಿ ತಟ್ಟೆ ಬಾರಿಸಿದ್ದಾರೆ. ದೆಹಲಿಯ ಗಡಿಯಲ್ಲಿ ರೈತರು
ಡಿವೈಎಫ್ಐ ಕಾರ್ಯಕರ್ತನ ಕೊಲೆ ಪ್ರಕರಣ: SSF ಸಂಘಟನೆಯ ಕಾರ್ಯಕ್ರಮಗಳಿಂದ ಮುಸ್ಲಿಂ ಲೀಗ್ ನೇತಾರರು ಡಿಬಾರ್ರಾಷ್ಟ್ರೀಯ

ಡಿವೈಎಫ್ಐ ಕಾರ್ಯಕರ್ತನ ಕೊಲೆ ಪ್ರಕರಣ: SSF ಸಂಘಟನೆಯ ಕಾರ್ಯಕ್ರಮಗಳಿಂದ ಮುಸ್ಲಿಂ ಲೀಗ್ ನೇತಾರರು ಡಿಬಾರ್

ಕಾಂಜ್ಞಂಗಾಡ್ ಡಿವೈಎಫ್ಐ ಕಾರ್ಯಕರ್ತನ ಅಬ್ದುಲ್ ರಹ್ಮಾನ್ ಔಫ್ ಕೊಲೆ ಪ್ರಕರಣ ಸಂಬಂಧಿಸಿ SSF ನೇತಾರರು ಮುಸ್ಲಿಂ ಲೀಗ್ ನ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಬೆನ್ನಲ್ಲೇSSF ವಿದ್ಯಾರ್ಥಿ ಸಂಘಟನೆ
ಅರ್ನಾಬ್‌ ಗೋಸ್ವಾಮಿಯ ರಿಪಬ್ಲಿಕ್ ಭಾರತ್‌ಗೆ 19 ಲಕ್ಷ ರೂ ದಂಡ: ವಾರ್ತಾ ಪ್ರಸಾರಕ್ಕೆ ನಿಷೇಧಅಂತಾರಾಷ್ಟ್ರೀಯ

ಅರ್ನಾಬ್‌ ಗೋಸ್ವಾಮಿಯ ರಿಪಬ್ಲಿಕ್ ಭಾರತ್‌ಗೆ 19 ಲಕ್ಷ ರೂ ದಂಡ: ವಾರ್ತಾ ಪ್ರಸಾರಕ್ಕೆ ನಿಷೇಧ

ದೆಹಲಿ: ರಿಪಬ್ಲಿಕ್ ಟಿವಿಯ ಹಿಂದಿ ಚಾನೆಲ್ ರಿಪಬ್ಲಿಕ್ ಭಾರತ್, ಅರ್ನಾಬ್ ಗೋಸ್ವಾಮಿ ಒಡೆತನದಲ್ಲಿದೆ, ಯುಕೆ ಕಮ್ಯುನಿಕೇಷನ್ಸ್ ರೆಗ್ಯುಲೇಟರಿ ಆಫೀಸ್ ಆಫ್ ಕಮ್ಯುನಿಕೇಷನ್ಸ್ 19ಲಕ್ಷ (20000 ಪೌಂಡ್ )