ಬೆಂಗಳೂರು: ತೀವ್ರ ಮೂತ್ರಪಿಂಡ ಕಾಯಿಲೆಯಿಂದಾಗಿ ಅಬ್ದುಲ್ ನಾಸರ್ ಮದನಿ ಅವರನ್ನು ನಾಳೆ ಆಸ್ಪತ್ರೆಗೆ ದಾಖಲಿಸಲಾಗುವುದು. ಅವರು ಪ್ರಾರ್ಥನೆ ಕೋರಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. “ಕಿಡ್ನಿಯ ತೊಂದರೆ
ಬಿಜೆಪಿ ನಾಯಕರ ದ್ವೇಷಭಾಷಣದ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಪಕ್ಷಪಾತ ಮಾಡಿದ್ದರು ಎಂಬ ಆರೋಪಗಳನ್ನು ಎದುರಿಸುತ್ತಿರುವ ಫೇಸ್ಬುಕ್ ಕಾರ್ಯನಿರ್ವಾಹಕ ಅಧಿಕಾರಿ ಅಂಖಿದಾಸ್ ಮೇಲೆ ಅಮೇರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಮತ್ತೊಂದು
ನವ ದೆಹಲಿ ; ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್ ಮುಖರ್ಜಿ
ನವದೆಹಲಿ:ಸುಪ್ರೀಂ ಕೋರ್ಟ್ ಕಾರ್ಯವೈಖರಿ ಬಗ್ಗೆ ಟೀಕಿಸಿದ್ದಕ್ಕಾಗಿನ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ “ಸೆಪ್ಟಂಬರ್ 15 ರೊಳಗೆ 1 ರೂ ದಂಡ ಕಟ್ಟಬೇಕು, ತಪ್ಪಿದ್ದಲ್ಲಿ ಮೂರು ತಿಂಗಳ ಜೈಲುವಾಸ
ಲಕ್ಷ ದ್ವೀಪದ ಸುತ್ತಲೂ ನೀಲಿ ವರ್ಣದ ಕಡಲು ಹಚ್ಚಹಸುರಿನ ತೆಂಗಿನ ಮರಗಳ ಕಲರವ ಪ್ರಶಾಂತ ವಾತಾವರಣ ಅವುಗಳ ಮಧ್ಯೆ ಪ್ರಕಾಶಮಾನವಾಗಿ ಬಂದ ಸ್ವಹಾಬಿವರ್ಯರಾದ ಹಝ್ರತ್ ಉಬೈದುಲ್ಲಾ (ರ.ಅ)
-🖋️ ಶರೀನಾ ಸಲೀಮ್ ಸಂಚಿಕೆ – 1 ಎಲ್ಲೆಲ್ಲೂ ನಿಶ್ಯಬ್ದ ಮೌನ… ನೀರವತೆ ತುಂಬಿ ತುಳುಕಿತ್ತು. ಅದೋ ಆಗಲೇ ಕೇಳಿ ಬಂತು ಆ ಶಬ್ಧ. “ಇನ್ನು ಕೇವಲ
ತಿರುವನಂತಪುರಂ: ತಿರುವನಂತಪುರಂನ ವೆಂಜರನ್ಮೂಡಿನಲ್ಲಿ ಇಬ್ಬರು ಡಿವೈಎಫ್ಐ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಯಲ್ಲಿ ಹಕ್ ಮೊಹಮ್ಮದ್ (24) ಮತ್ತು ಮಿಥಿಲಾಜ್
ದುಬೈ: ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಪಿತೃತ್ವ ರಜೆ ನೀಡುವ ಫೆಡರಲ್ ಕಾನೂನಿಗೆ ತಿದ್ದುಪಡಿ ತರಲು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್
ಮೈಸೂರು: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಗೆ ರೋಲ್ ಕಾಲ್ ಗಿರಾಕಿ ಎಂದು ಹಿಯ್ಯಾಳಿಸಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ದ ಲಕ್ಷ್ಮಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಸಂಸದ ನನ್ನ
ನವದೆಹಲಿ: ದೇಶದಲ್ಲಿ ದಾಖಲೆಯ ಕೊರೋನ ಪ್ರಕರಣ ದೃಡಪಟ್ಟ ದಿನದಂದು ಪ್ರಧಾನಿ ಮೋದಿ ಯವರ ಮಂಕೀಬಾತ್ ಭಾಷಣಕ್ಕೆ ದೇಶದ ಜನತೆ ದಾಖಲೆಯ dislike ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಜೆಪಿಯ