Latest Posts

Day: August 23, 2020

ಸರಕಾರದ ನಿರ್ಲಕ್ಷ್ಯದ ನಡುವೆಯೂ ರಸ್ತೆ ದುರಸ್ತಿಯನ್ನು ಸ್ವತಃ ತಾವೇ ನಿರ್ವಹಿಸಿ ಬಡಗನ್ನೂರು ಗ್ರಾಮಕ್ಕೆ ಮಾದರಿಯಾದ ಕೊಯಿಲ-ಪಾಲಡ್ಕ ದ ಯುವಕರುಕರಾವಳಿ

ಸರಕಾರದ ನಿರ್ಲಕ್ಷ್ಯದ ನಡುವೆಯೂ ರಸ್ತೆ ದುರಸ್ತಿಯನ್ನು ಸ್ವತಃ ತಾವೇ ನಿರ್ವಹಿಸಿ ಬಡಗನ್ನೂರು ಗ್ರಾಮಕ್ಕೆ ಮಾದರಿಯಾದ ಕೊಯಿಲ-ಪಾಲಡ್ಕ ದ ಯುವಕರು

ಬಡಗನ್ನೂರು: ಕೋರೋನಾದಿಂದಾಗಿ ಆರ್ಥಿಕವಾಗಿ ತೀರಾ ಹದಗೆಟ್ಟಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಚ್ಚಿನವರು ಉದ್ಯೋಗ, ವ್ಯವಹಾರ ವನ್ನು ಕಳೆದುಕೊಂಡು ಮನೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ರಾಜೀನಾಮೆ ನೀಡಿದ್ದಾರೆ ಎಂಬ ವಾರ್ತೆಯು ಸುಳ್ಳು ಎಂದ ಕಾಂಗ್ರೆಸ್ ವಕ್ತಾರFact Book

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ರಾಜೀನಾಮೆ ನೀಡಿದ್ದಾರೆ ಎಂಬ ವಾರ್ತೆಯು ಸುಳ್ಳು ಎಂದ ಕಾಂಗ್ರೆಸ್ ವಕ್ತಾರ

ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ನಿರಾಕರಿಸಿದ್ದಾರೆ. ಅವರು ಇನ್ನೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ
ದ.ಕ ಜಿಲ್ಲಾ‌ ಸುನ್ನಿ ಕ್ರಿಯಾ ಸಮಿತಿಯ ಅಧ್ಯಕ್ಷ  ಸಿ ಅಹ್ಮದ್ ಜಮಾಲ್ ಸಾಹೇಬ್ ವಿಧಿವಶಕರಾವಳಿ

ದ.ಕ ಜಿಲ್ಲಾ‌ ಸುನ್ನಿ ಕ್ರಿಯಾ ಸಮಿತಿಯ ಅಧ್ಯಕ್ಷ ಸಿ ಅಹ್ಮದ್ ಜಮಾಲ್ ಸಾಹೇಬ್ ವಿಧಿವಶ

ಇಂಡಿಯನ್ ಯೂನಿಯನ್ ಮುಸ್ಲಿಂ‌ ಲೀಗ್ ರಾಜ್ಯ ಉಪಾಧ್ಯಕ್ಷ, ದ.ಕ ಜಿಲ್ಲಾ‌ ಸುನ್ನಿ ಕ್ರಿಯಾ ಸಮಿತಿಯ ಅಧ್ಯಕ್ಷ ಸಿ ಅಹ್ಮದ್ ಜಮಾಲ್ ಸಾಹೇಬ್ (ಪ್ರಾಯ 65 ವರ್ಷ) ಇಂದಿಲ್ಲಿ
ಕಾಂಗ್ರೆಸನ್ನು ಪೂರ್ತಿಯಾಗಿ ಬದಲಾವಣೆ ಮಾಡಬೇಕು:  ಸೋನಿಯಾ ಅವರಿಗೆ ನಾಯಕರ ಪತ್ರರಾಷ್ಟ್ರೀಯ

ಕಾಂಗ್ರೆಸನ್ನು ಪೂರ್ತಿಯಾಗಿ ಬದಲಾವಣೆ ಮಾಡಬೇಕು: ಸೋನಿಯಾ ಅವರಿಗೆ ನಾಯಕರ ಪತ್ರ

ಪಕ್ಷದ ಬದಲಾವಣೆ ಕೋರಿ ಪ್ರಮುಖ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಐವರು ಮಾಜಿ ಮುಖ್ಯಮಂತ್ರಿಗಳು ಮತ್ತು ಮಾಜಿ ಕೇಂದ್ರ ಸಚಿವರು
ಬಾಬರಿ ಮಸೀದಿ ಧ್ವಂಸ ಪ್ರಕರಣ:  ಸೆಪ್ಟೆಂಬರ್ 30ಕ್ಕೆ ಅಂತಿಮ ತೀರ್ಪುರಾಷ್ಟ್ರೀಯ

ಬಾಬರಿ ಮಸೀದಿ ಧ್ವಂಸ ಪ್ರಕರಣ: ಸೆಪ್ಟೆಂಬರ್ 30ಕ್ಕೆ ಅಂತಿಮ ತೀರ್ಪು

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಲು ಸುಪ್ರೀಂ ಕೋರ್ಟ್  ಸೆಪ್ಟೆಂಬರ್ 30 ರವರೆಗೆ ಗಡುವು ನೀಡಿದೆ ಎಂದು ಎನ್‌ ಡಿ ಟಿ ವಿ ವರದಿ ಮಾಡಿದೆ.
ಜೋ ಬೆಡೆನ್ ಗೆದ್ದರೆ ಅಮೇರಿಕಾ ಚೀನಾದ ನಿಯಂತ್ರಣದಲ್ಲಿರಲಿದೆ ಎಂದು  ಟೀಕಿಸಿದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅಂತಾರಾಷ್ಟ್ರೀಯ

ಜೋ ಬೆಡೆನ್ ಗೆದ್ದರೆ ಅಮೇರಿಕಾ ಚೀನಾದ ನಿಯಂತ್ರಣದಲ್ಲಿರಲಿದೆ ಎಂದು ಟೀಕಿಸಿದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೆಡೆನ್ ಅವರನ್ನು 2020 ರ ರಾಷ್ಟ್ರೀಯ ನೀತಿ ಮಂಡಳಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕಟುವಾಗಿ
ಮಾಜಿ ಮುಖ್ಯಮಂತ್ರಿ ಸಹಿತ ಒಂದೇ ಮನೆಯ ಹದಿನೇಳು ಜನರಿಗೆ ಹರಡಿದ ಕೋವಿಡ್-19 ಸೋಂಕು!ರಾಷ್ಟ್ರೀಯ

ಮಾಜಿ ಮುಖ್ಯಮಂತ್ರಿ ಸಹಿತ ಒಂದೇ ಮನೆಯ ಹದಿನೇಳು ಜನರಿಗೆ ಹರಡಿದ ಕೋವಿಡ್-19 ಸೋಂಕು!

ರಾಂಚಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದ ಮತ್ತು ಜೆಎಂಎಂ ಮುಖಂಡ ಶಿಬು ಸೊರೆನ್ ಅವರಿಗೆ ಕೋವಿಡ್ ಖಚಿತಪಡಿಸಿದ್ದಾರೆ. ಅವರ ಪತ್ನಿ ರೂಪಿ ಸೊರೆನ್ ಕೂಡ