Latest Posts

Day: August 29, 2020

ಮಿಡತೆ ದಾಳಿಯನ್ನು ಡ್ರೋನ್‌ಗಳಿಂದ ಸೋಲಿಸಿದ್ದೇವೆ – ಮೋದಿರಾಷ್ಟ್ರೀಯ

ಮಿಡತೆ ದಾಳಿಯನ್ನು ಡ್ರೋನ್‌ಗಳಿಂದ ಸೋಲಿಸಿದ್ದೇವೆ – ಮೋದಿ

ನವದೆಹಲಿ: ಡ್ರೋನ್‌ಗಳು ಸೇರಿದಂತೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ದೇಶದ ವಿವಿಧ ಭಾಗಗಳಲ್ಲಿ ಮಿಡತೆ ದಾಳಿಯನ್ನು ತಡೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಜಾನ್ಸಿಯಲ್ಲಿರುವ ರಾಣಿ ಲಕ್ಷ್ಮಿಬಾಯಿ ಕೇಂದ್ರ
ಪ್ರಶಾಂತ್ ಭೂಷಣ್ ವಿರುದ್ಧ ಪ್ರಕರಣ; ತೀರ್ಪು ಸೋಮವಾರರಾಷ್ಟ್ರೀಯ

ಪ್ರಶಾಂತ್ ಭೂಷಣ್ ವಿರುದ್ಧ ಪ್ರಕರಣ; ತೀರ್ಪು ಸೋಮವಾರ

ನವದೆಹಲಿ: ಮುಖ್ಯ ನ್ಯಾಯಮೂರ್ತಿ ಎಸ್‌ಎ ಬಾಬ್ಡೆ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ.ಮಂಗಳವಾರ ನಡೆದ ಕೊನೆಯ
ಲಂಚ ಪಡೆದ ಆರೋಪ: ವಾಲ್ಮೀಕಿ ನಿಗಮದ ಮೂವರು ಅಧಿಕಾರಿಗಳು ಅಮಾನತು;ಡಿಸಿಎಂ ಸ್ಪಷ್ಟನೆರಾಜ್ಯ ಸುದ್ದಿ

ಲಂಚ ಪಡೆದ ಆರೋಪ: ವಾಲ್ಮೀಕಿ ನಿಗಮದ ಮೂವರು ಅಧಿಕಾರಿಗಳು ಅಮಾನತು;ಡಿಸಿಎಂ ಸ್ಪಷ್ಟನೆ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಮೂವರು ಅಧಿಕಾರಿಗಳನ್ನು ಭೂ ಒಡೆತನ ಯೋಜನೆಯಲ್ಲಿ ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಬಂಧಿಸಿದ್ದು,
ಮಕ್ಕಳ ಆತ್ಮಹತ್ಯೆಗೆ ಏನು ಪರಿಹಾರ..?ಇನ್ನಷ್ಟು

ಮಕ್ಕಳ ಆತ್ಮಹತ್ಯೆಗೆ ಏನು ಪರಿಹಾರ..?

ಕರ್ನಾಟಕದಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ದೈನಂದಿನ ಹೆಚ್ಚುತ್ತಾ ಇದೆ. ಸಣ್ಣಪುಟ್ಟ ವಿಷಯಗಳಿಗೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು, ಅವರನ್ನು ಈ ರೀತಿಯ ಜೀವನದ ಮೇಲಿರುವ ಜುಗುಪ್ಸೆಗೆ
ರಾಜ್ಯದಲ್ಲಿ ಇಂದು 8324 ಮಂದಿಗೆ ಕೊರೊನಾ ಪಾಸಿಟಿವ್, 115 ಮಂದಿ ಬಲಿರಾಜ್ಯ ಸುದ್ದಿ

ರಾಜ್ಯದಲ್ಲಿ ಇಂದು 8324 ಮಂದಿಗೆ ಕೊರೊನಾ ಪಾಸಿಟಿವ್, 115 ಮಂದಿ ಬಲಿ

ಬೆಂಗಳೂರು : ರಾಜ್ಯದಲ್ಲಿ ಇಂದು 8,324 ಕೊರೊನಾ ಪ್ರಕರಣಗಳ ವರದಿಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,27,076ಕ್ಕೆ ಏರಿಕೆಯಾಗಿದೆ. ಇನ್ನು ಇಂದು 115 ಮಂದಿ ಕೋವಿಡ್
ಸುರೇಶ್ ರೈನಾ ಕುಟುಂಬದ ಮೇಲೆ ಹಲ್ಲೆ,ಚಿಕ್ಕಪ್ಪನ ಹತ್ಯೆ ಇತರರ ಸ್ಥಿತಿ ಗಂಭೀರಕ್ರೀಡಾ ಸುದ್ದಿ

ಸುರೇಶ್ ರೈನಾ ಕುಟುಂಬದ ಮೇಲೆ ಹಲ್ಲೆ,ಚಿಕ್ಕಪ್ಪನ ಹತ್ಯೆ ಇತರರ ಸ್ಥಿತಿ ಗಂಭೀರ

ಭಾರತದ ಸ್ಟಾರ್ ಬ್ಯಾಟ್ಸಮನ್ ಸುರೇಶ್ ರೈನಾ ಕುಟುಂಬದ ಮೇಲೆ ಅಪರಿಚಿತರು ಕ್ರೂರ ದಾಳಿ ನಡೆಸಿದ ಪರಿಣಾಮ ರೈನಾ ಐಪಿಲ್ ನಿಂದ ಹಠಾತ್ ಮರಳಿದ್ದಾರೆ ಎಂದು ವರದಿಯಾಗಿದೆ.ಆಕ್ರಮಣದಲ್ಲಿ ತಂದೆಯ
‘ದೇಶದಲ್ಲಿ ಸಾಮಾಜಿಕ ಅಶಾಂತಿ ಸೃಷ್ಟಿಸಬೇಡಿ’; ಫೇಸ್‌ಬುಕ್ ಸಿಇಒ ಗೆ ಕಾಂಗ್ರೆಸ್ ಪತ್ರರಾಷ್ಟ್ರೀಯ

‘ದೇಶದಲ್ಲಿ ಸಾಮಾಜಿಕ ಅಶಾಂತಿ ಸೃಷ್ಟಿಸಬೇಡಿ’; ಫೇಸ್‌ಬುಕ್ ಸಿಇಒ ಗೆ ಕಾಂಗ್ರೆಸ್ ಪತ್ರ

ಫೇಸ್‌ಬುಕ್‌ನ ನಡೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು – ಕಾಂಗ್ರೆಸ್ ಎಚ್ಚರಿಕೆ ನವದೆಹಲಿ: ಕೇಂದ್ರದಲ್ಲಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭಯದಿಂದ ಬಿಜೆಪಿ ನಾಯಕರ ದ್ವೇಷ ಪ್ರಚಾರದ ವಿರುದ್ಧ
ಭಾರತದ ಅತ್ಯಂತ ದುಬಾರಿ ಬುಲೆಟ್ ಪ್ರೂಫ್ ವಾಹನವನ್ನು ಖರೀದಿಸಿದ ಅಂಬಾನಿರಾಷ್ಟ್ರೀಯ

ಭಾರತದ ಅತ್ಯಂತ ದುಬಾರಿ ಬುಲೆಟ್ ಪ್ರೂಫ್ ವಾಹನವನ್ನು ಖರೀದಿಸಿದ ಅಂಬಾನಿ

ಮುಂಬೈ: ಭಾರತದ ಅತ್ಯಂತ ದುಬಾರಿ ಬುಲೆಟ್ ಪ್ರೂಫ್ ವಾಹನವಾದ ಮರ್ಸಿಡಿಸ್ ಬೆಂಜ್ ಎಸ್ 600 ಗಾರ್ಡ್, Z ಪ್ಲಸ್ ಭದ್ರತೆಯನ್ನು ಹೊಂದಿರುವ ಐಶರಾಮಿ ಕಾರನ್ನು ಖರೀದಿಸಲಾಗಿದೆ. ಜರ್ಮನ್
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ<br>ಸ್ಕೂಟರ್‌ ನಲ್ಲೇ ತಾಯಿ ಜೊತೆ ತೀರ್ಥಯಾತ್ರೆ ಮಾಡಿದ ಮಗ!!ಸುದ್ದಿಗಳು

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ
ಸ್ಕೂಟರ್‌ ನಲ್ಲೇ ತಾಯಿ ಜೊತೆ ತೀರ್ಥಯಾತ್ರೆ ಮಾಡಿದ ಮಗ!!

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲೊಬ್ಬರು ತಾಯಿಗಾಗಿ ಸಂಕಲ್ಪ ಮಾಡಿ ದೇಶಾದ್ಯಂತ ತಾಯಿ ಜತೆ ತೀರ್ಥಯಾತ್ರೆ ಮಾಡಿಸಿರುವುದು ಬೆಳಕಿಗೆ ಬಂದಿದೆ.ಶ್ರೀರಂಗಪಟ್ಟಣದ ರಂಗನಾಥ ನಗರದ ನಿವಾಸಿ ಕೃಷ್ಣಕುಮಾರ್‌, ವೃದ್ಧ ತಾಯಿ ಆಸೆಯಂತೆ ತೀರ್ಥಯಾತ್ರೆ ಸಂಕಲ್ಪ
ವಾಟ್ಸಪ್ ಮೇಲೆ ಬಿಜೆಪಿ ಹಿಡಿತವಿದೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಲಿರಾಷ್ಟ್ರೀಯ

ವಾಟ್ಸಪ್ ಮೇಲೆ ಬಿಜೆಪಿ ಹಿಡಿತವಿದೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಲಿ

ನವದೆಹಲಿ: ಫೇಸ್‌ಬುಕ್ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಪಟ್ಟು ಫೇಸ್ಬುಕ್ ಸ್ಪಷ್ಟೀಕರಣ ನೀಡಿತು. ಬಳಿಕ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ