ನವದೆಹಲಿ: ಡ್ರೋನ್ಗಳು ಸೇರಿದಂತೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ದೇಶದ ವಿವಿಧ ಭಾಗಗಳಲ್ಲಿ ಮಿಡತೆ ದಾಳಿಯನ್ನು ತಡೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಜಾನ್ಸಿಯಲ್ಲಿರುವ ರಾಣಿ ಲಕ್ಷ್ಮಿಬಾಯಿ ಕೇಂದ್ರ
ನವದೆಹಲಿ: ಮುಖ್ಯ ನ್ಯಾಯಮೂರ್ತಿ ಎಸ್ಎ ಬಾಬ್ಡೆ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ.ಮಂಗಳವಾರ ನಡೆದ ಕೊನೆಯ
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಮೂವರು ಅಧಿಕಾರಿಗಳನ್ನು ಭೂ ಒಡೆತನ ಯೋಜನೆಯಲ್ಲಿ ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಬಂಧಿಸಿದ್ದು,
ಕರ್ನಾಟಕದಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ದೈನಂದಿನ ಹೆಚ್ಚುತ್ತಾ ಇದೆ. ಸಣ್ಣಪುಟ್ಟ ವಿಷಯಗಳಿಗೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು, ಅವರನ್ನು ಈ ರೀತಿಯ ಜೀವನದ ಮೇಲಿರುವ ಜುಗುಪ್ಸೆಗೆ
ಬೆಂಗಳೂರು : ರಾಜ್ಯದಲ್ಲಿ ಇಂದು 8,324 ಕೊರೊನಾ ಪ್ರಕರಣಗಳ ವರದಿಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,27,076ಕ್ಕೆ ಏರಿಕೆಯಾಗಿದೆ. ಇನ್ನು ಇಂದು 115 ಮಂದಿ ಕೋವಿಡ್
ಭಾರತದ ಸ್ಟಾರ್ ಬ್ಯಾಟ್ಸಮನ್ ಸುರೇಶ್ ರೈನಾ ಕುಟುಂಬದ ಮೇಲೆ ಅಪರಿಚಿತರು ಕ್ರೂರ ದಾಳಿ ನಡೆಸಿದ ಪರಿಣಾಮ ರೈನಾ ಐಪಿಲ್ ನಿಂದ ಹಠಾತ್ ಮರಳಿದ್ದಾರೆ ಎಂದು ವರದಿಯಾಗಿದೆ.ಆಕ್ರಮಣದಲ್ಲಿ ತಂದೆಯ
ಫೇಸ್ಬುಕ್ನ ನಡೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು – ಕಾಂಗ್ರೆಸ್ ಎಚ್ಚರಿಕೆ ನವದೆಹಲಿ: ಕೇಂದ್ರದಲ್ಲಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭಯದಿಂದ ಬಿಜೆಪಿ ನಾಯಕರ ದ್ವೇಷ ಪ್ರಚಾರದ ವಿರುದ್ಧ
ಮುಂಬೈ: ಭಾರತದ ಅತ್ಯಂತ ದುಬಾರಿ ಬುಲೆಟ್ ಪ್ರೂಫ್ ವಾಹನವಾದ ಮರ್ಸಿಡಿಸ್ ಬೆಂಜ್ ಎಸ್ 600 ಗಾರ್ಡ್, Z ಪ್ಲಸ್ ಭದ್ರತೆಯನ್ನು ಹೊಂದಿರುವ ಐಶರಾಮಿ ಕಾರನ್ನು ಖರೀದಿಸಲಾಗಿದೆ. ಜರ್ಮನ್
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲೊಬ್ಬರು ತಾಯಿಗಾಗಿ ಸಂಕಲ್ಪ ಮಾಡಿ ದೇಶಾದ್ಯಂತ ತಾಯಿ ಜತೆ ತೀರ್ಥಯಾತ್ರೆ ಮಾಡಿಸಿರುವುದು ಬೆಳಕಿಗೆ ಬಂದಿದೆ.ಶ್ರೀರಂಗಪಟ್ಟಣದ ರಂಗನಾಥ ನಗರದ ನಿವಾಸಿ ಕೃಷ್ಣಕುಮಾರ್, ವೃದ್ಧ ತಾಯಿ ಆಸೆಯಂತೆ ತೀರ್ಥಯಾತ್ರೆ ಸಂಕಲ್ಪ
ನವದೆಹಲಿ: ಫೇಸ್ಬುಕ್ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಪಟ್ಟು ಫೇಸ್ಬುಕ್ ಸ್ಪಷ್ಟೀಕರಣ ನೀಡಿತು. ಬಳಿಕ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ