ಸುರತ್ಕಲ್: ಬಹಳ ವರ್ಷದಿಂದ ನಡೆಯುತ್ತಿರುವ ಸುರತ್ಕಲ್ ಮಾರುಕಟ್ಟೆ ಕಳೆದ 5 ತಿಂಗಳಿಂದ ಕೋರೋಣ ರೋಗ ಕಾರಣ ಸ್ಥಗಿತಗೊಂಡಿತ್ತು. ಇಂದು ಎಂದಿನಂತೆ ಬುಧವಾರ ವಾರದ ಸಂತೆ ನಡೆಸಲು ಬಂದಿದ್ದು
ನವದೆಹಲಿ: ಸುಪ್ರೀಂ ಕೋರ್ಟ್ನ ಮೂರನೇ ಹಿರಿಯ ನ್ಯಾಯಾಧೀಶರು ಮತ್ತು ಹಲವಾರು ವಿವಾದಗಳ ಕೇಂದ್ರಬಿಂದುವಾಗಿರುವ ನ್ಯಾಯಮೂರ್ತಿ ಅರುಣ್ ಮಿಶ್ರಾ ನಿವೃತ್ತರಾಗಿದ್ದಾರೆ. ನ್ಯಾಯಮೂರ್ತಿ ಮಿಶ್ರಾ ಇಂದು ತಮ್ಮ ಅಂತಿಮ ತೀರ್ಪು
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಹೇಳಿಕೆಯ ಪ್ರಕಾರ “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ
ಮಂಗಳೂರು, ಸೆ.1: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಂಡ ದ.ಕ.ಜಿಲ್ಲೆಯ ಮದ್ರಸಗಳಲ್ಲಿ 100ಕ್ಕಿಂತ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಂತಹ ಮದ್ರಸದ ಹೆಸರು ಮತ್ತು ವಿಳಾಸವನ್ನು ತಕ್ಷಣ
ನವದೆಹಲಿ: ಒಟ್ಟು ದೇಶೀಯ ಉತ್ಪನ್ನದಲ್ಲಿ ತೀವ್ರ ಕುಸಿತದೊಂದಿಗೆ ದೇಶವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಏಪ್ರಿಲ್-ಜೂನ್ ಅವಧಿಯಲ್ಲಿ, ಶೇಕಡಾ 23.9
ಉಪ್ಪಿನಂಗಡಿ: ಎಸ್ ಕೆ ಎಸ್ ಎಸ್ ಎಫ್ ಕ್ಯಾಂಪಸ್ ವಿಂಗ್ ಉಪ್ಪಿನಂಗಡಿ ವಲಯದ ನೂತನ ಸಮಿತಿ ರಚನೆಹಾಗು ಫಾರಂ ವಿತರಣೆ ಇಂದು ನೂರಾನಿಯ ಮದರಸ ಹಾಲ್ ಕುದ್ಲೂರ್ಉಪ್ಪಿನಂಗಡಿಯಲ್ಲಿ
ಬೆಂಗಳೂರು: ವಿಜ್ಞಾನ ಪ್ರಪಂಚವು ವಿಶ್ವದಲ್ಲಿನ ಅತ್ಯಂತ ದೂರದ ನಕ್ಷತ್ರಪುಂಜವನ್ನು ಕಂಡುಹಿಡಿದಿದೆ. ಈ ಅಪರೂಪದ ಸಾಧನೆಯನ್ನು ಭಾರತೀಯ ವಿಜ್ಞಾನಿಗಳು ಮಾಡಿದ್ದಾರೆ. ಭಾರತದ ಆಸ್ಟ್ರೋಸಾಟ್ ದೂರದರ್ಶಕದ ಸಹಾಯದಿಂದ ಹೊಸ ಆವಿಷ್ಕಾರವನ್ನು
ಉಪ್ಪಿನಂಗಡಿ:ಎಸ್.ಕೆ.ಎಸ್.ಎಸ್.ಎಪ್ ತ್ವಲಬಾವಿಂಗ್ ಉಪ್ಪಿನಂಗಡಿ ವಲಯ ಇದರ ಆಶ್ರಯದಲ್ಲಿ ಹಾಗೂ ಎಸ್.ಕೆ.ಎಸ್.ಎಸ್.ಎಪ್ ಆತೂರು ಶಾಖೆಯ ಸಹಯೋಗದೊಂದಿಗೆ ವಲಯ ಮಟ್ಟದ ತ್ವಲಬಾ ಸಂಗಮ ಹಾಗೂ ಹಿಜ್ರಾ ಹೊಸವರ್ಷದ ಪ್ರಯುಕ್ತ ಕ್ವಿಝ್
ವಿಶ್ವ ಆರೋಗ್ಯ ಸಂಸ್ಥೆಯಂತಹ ಬಹುಪಕ್ಷೀಯ ಗುಂಪುಗಳ ನಿರ್ಬಂಧಕ್ಕೆ ಅಮೇರಿಕಾ ಒಳಗಾಗಲು ಬಯಸುವುದಿಲ್ಲವಾದ್ದರಿಂದ, ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲು ಮತ್ತು ವಿತರಿಸಲು ಅಂತಾರಾಷ್ಟ್ರೀಯ ಸಹಕಾರ ಪ್ರಯತ್ನದೊಟ್ಟಿಗೆ ಕೆಲಸ ಮಾಡುವುದಿಲ್ಲ ಎಂದು
ಅಲಹಾಬಾದ್ (ಯುಪಿ): ಡಾ. ಕಫೀಲ್ ಖಾನ್ ಅವರನ್ನು ಮಂಗಳವಾರ ಮಧ್ಯರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಯಿತು.ಅಲಿಗಡ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣಕ್ಕಾಗಿ ಕಫೀಲ್ ಖಾನ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ