Latest Posts

Day: October 10, 2020

ಗೆಲುವಿನ ಸನಿಹದಲ್ಲಿ ಎಡವಿದ ಪಂಜಾಬ್ :ಕೆಕೆಆರ್ ಗೆ ಎರಡು ರನ್ ಗಳ ರೋಚಕ ಜಯಕ್ರೀಡಾ ಸುದ್ದಿ

ಗೆಲುವಿನ ಸನಿಹದಲ್ಲಿ ಎಡವಿದ ಪಂಜಾಬ್ :ಕೆಕೆಆರ್ ಗೆ ಎರಡು ರನ್ ಗಳ ರೋಚಕ ಜಯ

ಯುಎಇ : ಐಪಿಎಲ್ 2020 ಪಂದ್ಯಕೂಟದ ಕುತೂಹಲಕಾರಿ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ ರೋಚಕ ಎರಡು ರನ್ ಗಳ ಸೋಲನ್ನು ಅನುಭವಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಹುಟ್ಟುಹಬ್ಬವನ್ನು ಆಚರಿಸಿದ ಬಿಜೆಪಿ ಸಂಸದೆಯ ಕಚೇರಿಗೆ ಸೀಲ್ರಾಷ್ಟ್ರೀಯ

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಹುಟ್ಟುಹಬ್ಬವನ್ನು ಆಚರಿಸಿದ ಬಿಜೆಪಿ ಸಂಸದೆಯ ಕಚೇರಿಗೆ ಸೀಲ್

ಭುವನೇಶ್ವರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಭುವನೇಶ್ವರ್ ಸಂಸದೆ ಅಪರಾಜಿತಾ ಸಾರಂಗಿ ಮತ್ತೆ ಉಲ್ಲಂಘಿಸಿದ್ದಾರೆ.ಕೋವಿಡ್ ನಿಯಮಗಳನ್ನು ಉಲ್ಲಂಘಿಸುವ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿ ನಗರ,ಸುಳ್ಯ ಜಂಟಿ ಆಶ್ರಯದಲ್ಲಿ ಯಶಸ್ವಿ ಪ್ಲಾಸ್ಮ ರಕ್ತದ ಮಾದರಿ ಸಂಗ್ರಹ ಶಿಬಿರಕರಾವಳಿ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿ ನಗರ,ಸುಳ್ಯ ಜಂಟಿ ಆಶ್ರಯದಲ್ಲಿ ಯಶಸ್ವಿ ಪ್ಲಾಸ್ಮ ರಕ್ತದ ಮಾದರಿ ಸಂಗ್ರಹ ಶಿಬಿರ

ಸುಳ್ಯ: 10 ಅಕ್ಟೋಬರ್,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿ ನಗರ,ಸುಳ್ಯ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ದೇರಳಕಟ್ಟೆ,ಮಂಗಳೂರು ಇದರ
ವಿಶ್ವದಲ್ಲೇ ಅತೀ ಹೆಚ್ಚು ಸಂತೃಪ್ತ ಜೀವನವನ್ನು ನಡೆಸುವವರು ಭಾರತೀಯ ಮುಸ್ಲಿಮರು:ಮೋಹನ್ ಭಾಗವತ್ರಾಷ್ಟ್ರೀಯ

ವಿಶ್ವದಲ್ಲೇ ಅತೀ ಹೆಚ್ಚು ಸಂತೃಪ್ತ ಜೀವನವನ್ನು ನಡೆಸುವವರು ಭಾರತೀಯ ಮುಸ್ಲಿಮರು:ಮೋಹನ್ ಭಾಗವತ್

ಹೊಸದಿಲ್ಲಿ : “ವಿಶ್ವದಲ್ಲೇ ಅತೀ ಹೆಚ್ಚು ಸಂತೃಪ್ತ ಜೀವನವನ್ನು ನಡೆಸುವವರು ಭಾರತೀಯ ಮುಸ್ಲಿಮರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಭಾರತದ ಜೀವಾಳದ ವಿಷಯ ಬಂದಾಗ
2020 ಗ್ರಾಮ ಪಂಚಾಯತ್ ಚುನಾವಣೆಗೆ ಬಡಗಕಜೆಕಾರು ಎಸ್ ಡಿ ಪಿ ಐ ಅಭ್ಯರ್ಥಿಗಳ ಪ್ರಥಮ ಪಟ್ಟಿ ಪ್ರಕಟಕರಾವಳಿ

2020 ಗ್ರಾಮ ಪಂಚಾಯತ್ ಚುನಾವಣೆಗೆ ಬಡಗಕಜೆಕಾರು ಎಸ್ ಡಿ ಪಿ ಐ ಅಭ್ಯರ್ಥಿಗಳ ಪ್ರಥಮ ಪಟ್ಟಿ ಪ್ರಕಟ

ಬಂಟ್ವಾಳ:ಪಾಂಡವರಕಲ್ಲು-2020 ಅಕ್ಟೋಬರ್ 09: ಮುಂಬರುವ ಪಂಚಾಯತ್ ಚುನಾವಣೆಯ ಬಡಗಕಜೆಕಾರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ ಇಂದು ಪಾಂಡವರಕಲ್ಲುವಿನ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್
ಪದವೀಧರ ವಿದ್ಯಾರ್ಥಿಯನ್ನು ತನ್ನ ಗೆಳತಿಯ ಮನೆಯವರಿಂದ ಹಲ್ಲೆಗೈದು ಕೊಲೆರಾಷ್ಟ್ರೀಯ

ಪದವೀಧರ ವಿದ್ಯಾರ್ಥಿಯನ್ನು ತನ್ನ ಗೆಳತಿಯ ಮನೆಯವರಿಂದ ಹಲ್ಲೆಗೈದು ಕೊಲೆ

ದೆಹಲಿ: ಪದವೀಧರ ವಿದ್ಯಾರ್ಥಿಯನ್ನು ಗೆಳತಿಯ ಮನೆಯವರು ಥಳಿಸಿ ಕೊಲೆ ಮಾಡಿದ ಬಗ್ಗೆ ವರದಿಯಾಗಿದೆ.  ಪಶ್ಚಿಮ ದೆಹಲಿಯ ಆದರ್ಶ್ ನಗರದಲ್ಲಿ ಈ ಘಟನೆ ನಡೆದಿದೆ.  ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್
ಜ್ಞಾನಕ್ಕೆ ಅಧೀನರಾದವರು<br>ಇಡೀ ಜಗತ್ತಿಗೇ ಅಧಿಪತಿಗಳು: ಜುಮಾ ಭಾಷಣದಲ್ಲಿ ಎಸ್ ಬಿ ದಾರಿಮಿಮಾಹಿತಿ - ಮಾರ್ಗದರ್ಶನ

ಜ್ಞಾನಕ್ಕೆ ಅಧೀನರಾದವರು
ಇಡೀ ಜಗತ್ತಿಗೇ ಅಧಿಪತಿಗಳು: ಜುಮಾ ಭಾಷಣದಲ್ಲಿ ಎಸ್ ಬಿ ದಾರಿಮಿ

ಮುಲ್ಕಿ:ಆಧುನಿಕ ಜಗತ್ತಿನಲ್ಲಿ ವಿದ್ಯೆ ಎಂಬುದು ಯಾವುದೇ ಒಂದು ಜನಾಂಗ ಅಥವಾ ರಾಷ್ಟ್ರದ ಖಾಸಗಿ ಸೊತ್ತಾಗಿರದೆ ಎಲ್ಲಾ ವರ್ಗದ ಜನರಿಗೂ ಪಡೆಯಲು ಅವಕಾಶ ಇರುವ ಒಂದು ನಿಧಿಯಾಗಿದೆ. ಜ್ಞಾನದ
ಕೇಂದ್ರ ಸರ್ಕಾರದ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ; ಕಬ್ಬಿಣದ ಅದಿರಿನ ರಫ್ತಿನಲ್ಲಿ 12,000 ಕೋಟಿ ರೂ ನಷ್ಟ!!!ರಾಷ್ಟ್ರೀಯ

ಕೇಂದ್ರ ಸರ್ಕಾರದ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ; ಕಬ್ಬಿಣದ ಅದಿರಿನ ರಫ್ತಿನಲ್ಲಿ 12,000 ಕೋಟಿ ರೂ ನಷ್ಟ!!!

ನವದೆಹಲಿ: ಕಬ್ಬಿಣದ ಅದಿರು ರಫ್ತಿಗೆ ಕಾರ್ಪೊರೇಟ್‌ಗಳಿಗೆ ರಿಯಾಯಿತಿ ನೀಡುವ ಮೂಲಕ ಸರ್ಕಾರ ಬೊಕ್ಕಸಕ್ಕೆ 12,000 ಕೋಟಿ ರೂ ನಷ್ಟದ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಭಾರಿ ಭ್ರಷ್ಟಾಚಾರದ
ಈ ಇಬ್ಬರು ನಾಯಕರು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊರೊನಾಕ್ಕಿಂತಲೂ ಅಪಾಯಕಾರಿ- ಸಿದ್ದರಾಮಯ್ಯ ಟ್ವೀಟ್ರಾಜ್ಯ ಸುದ್ದಿ

ಈ ಇಬ್ಬರು ನಾಯಕರು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊರೊನಾಕ್ಕಿಂತಲೂ ಅಪಾಯಕಾರಿ- ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು : ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಸೇರಿ ಕೊರೋನಾ ಸೋಂಕಿನಲ್ಲಿ ದೇಶವನ್ನು ನಂಬರ್ ವನ್ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನ ಸೋಂಕು ಹಿನ್ನೆಲೆಯಲ್ಲಿ
ಶಾಲಾ ತೆರೆಯುವಿಕೆ ಮತ್ತು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ -ಸಿದ್ದರಾಮಯ್ಯರಾಜ್ಯ ಸುದ್ದಿ

ಶಾಲಾ ತೆರೆಯುವಿಕೆ ಮತ್ತು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ -ಸಿದ್ದರಾಮಯ್ಯ

ಬೆಂಗಳೂರು: ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರವನ್ನು ನಾವು ಈ ಹಿಂದೆ ಬೆಂಬಲಿಸಿದ್ದೇವೆ. ಆದರೆ, ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಈ ಸಮಯದಲ್ಲಿ ಶಾಲೆಗಳನ್ನು