ಯುಎಇ : ಐಪಿಎಲ್ 2020 ಪಂದ್ಯಕೂಟದ ಕುತೂಹಲಕಾರಿ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ ರೋಚಕ ಎರಡು ರನ್ ಗಳ ಸೋಲನ್ನು ಅನುಭವಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್
ಭುವನೇಶ್ವರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಭುವನೇಶ್ವರ್ ಸಂಸದೆ ಅಪರಾಜಿತಾ ಸಾರಂಗಿ ಮತ್ತೆ ಉಲ್ಲಂಘಿಸಿದ್ದಾರೆ.ಕೋವಿಡ್ ನಿಯಮಗಳನ್ನು ಉಲ್ಲಂಘಿಸುವ
ಸುಳ್ಯ: 10 ಅಕ್ಟೋಬರ್,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿ ನಗರ,ಸುಳ್ಯ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ದೇರಳಕಟ್ಟೆ,ಮಂಗಳೂರು ಇದರ
ಹೊಸದಿಲ್ಲಿ : “ವಿಶ್ವದಲ್ಲೇ ಅತೀ ಹೆಚ್ಚು ಸಂತೃಪ್ತ ಜೀವನವನ್ನು ನಡೆಸುವವರು ಭಾರತೀಯ ಮುಸ್ಲಿಮರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಭಾರತದ ಜೀವಾಳದ ವಿಷಯ ಬಂದಾಗ
ಬಂಟ್ವಾಳ:ಪಾಂಡವರಕಲ್ಲು-2020 ಅಕ್ಟೋಬರ್ 09: ಮುಂಬರುವ ಪಂಚಾಯತ್ ಚುನಾವಣೆಯ ಬಡಗಕಜೆಕಾರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ ಇಂದು ಪಾಂಡವರಕಲ್ಲುವಿನ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್
ದೆಹಲಿ: ಪದವೀಧರ ವಿದ್ಯಾರ್ಥಿಯನ್ನು ಗೆಳತಿಯ ಮನೆಯವರು ಥಳಿಸಿ ಕೊಲೆ ಮಾಡಿದ ಬಗ್ಗೆ ವರದಿಯಾಗಿದೆ. ಪಶ್ಚಿಮ ದೆಹಲಿಯ ಆದರ್ಶ್ ನಗರದಲ್ಲಿ ಈ ಘಟನೆ ನಡೆದಿದೆ. ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್
ಮುಲ್ಕಿ:ಆಧುನಿಕ ಜಗತ್ತಿನಲ್ಲಿ ವಿದ್ಯೆ ಎಂಬುದು ಯಾವುದೇ ಒಂದು ಜನಾಂಗ ಅಥವಾ ರಾಷ್ಟ್ರದ ಖಾಸಗಿ ಸೊತ್ತಾಗಿರದೆ ಎಲ್ಲಾ ವರ್ಗದ ಜನರಿಗೂ ಪಡೆಯಲು ಅವಕಾಶ ಇರುವ ಒಂದು ನಿಧಿಯಾಗಿದೆ. ಜ್ಞಾನದ
ನವದೆಹಲಿ: ಕಬ್ಬಿಣದ ಅದಿರು ರಫ್ತಿಗೆ ಕಾರ್ಪೊರೇಟ್ಗಳಿಗೆ ರಿಯಾಯಿತಿ ನೀಡುವ ಮೂಲಕ ಸರ್ಕಾರ ಬೊಕ್ಕಸಕ್ಕೆ 12,000 ಕೋಟಿ ರೂ ನಷ್ಟದ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಭಾರಿ ಭ್ರಷ್ಟಾಚಾರದ
ಬೆಂಗಳೂರು : ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಸೇರಿ ಕೊರೋನಾ ಸೋಂಕಿನಲ್ಲಿ ದೇಶವನ್ನು ನಂಬರ್ ವನ್ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನ ಸೋಂಕು ಹಿನ್ನೆಲೆಯಲ್ಲಿ
ಶಾಲಾ ತೆರೆಯುವಿಕೆ ಮತ್ತು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ -ಸಿದ್ದರಾಮಯ್ಯ
ಬೆಂಗಳೂರು: ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರವನ್ನು ನಾವು ಈ ಹಿಂದೆ ಬೆಂಬಲಿಸಿದ್ದೇವೆ. ಆದರೆ, ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಈ ಸಮಯದಲ್ಲಿ ಶಾಲೆಗಳನ್ನು