Latest Posts

Day: November 25, 2020

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನ ವಿಧಿವಶಕ್ರೀಡಾ ಸುದ್ದಿ

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನ ವಿಧಿವಶ

ಅರ್ಜೆಂಟೀನಾ : ಫುಟ್ಬಾಲ್ ಇತಿಹಾಸದಲ್ಲೇ ದೇವರ ಗೋಲ್ ಖ್ಯಾತಿಯ ಫುಟ್ಬಾಲಿಗ ವಿಧಿವಶ ರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿಯಾಗೋ ಅರ್ಮಾಂಡೋ ಮರಡೋನಾ ಅರ್ಜೆಂಟೀನಾದ ಫುಟ್ಬಾಲ್ ವ್ಯವಸ್ಥಾಪಕ
ಪಾಕಿಸ್ತಾನ ಸೇರಿದಂತೆ 13 ದೇಶಗಳಿಗೆ ಯುಎಇ ವೀಸಾ ನಿಷೇಧಅಂತಾರಾಷ್ಟ್ರೀಯ

ಪಾಕಿಸ್ತಾನ ಸೇರಿದಂತೆ 13 ದೇಶಗಳಿಗೆ ಯುಎಇ ವೀಸಾ ನಿಷೇಧ

ಯುಎಇ : ಪಾಕಿಸ್ತಾನ ಸೇರಿದಂತೆ 13 ಮುಸ್ಲಿಂ ಬಹುಸಂಖ್ಯಾತ ದೇಶಗಳಿಗೆ ಯುಎಇ ವೀಸಾ ನಿಷೇಧ ಹೇರಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಭದ್ರತಾ ಕಾರಣಗಳಿಗಾಗಿ ವೀಸಾ
ಅಧಿಕಾರವನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಸರ್ಕಸ್ ನಡೆಸುತ್ತಿದ್ದಾರೆ :ಸಿದ್ದರಾಮಯ್ಯರಾಜ್ಯ ಸುದ್ದಿ

ಅಧಿಕಾರವನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಸರ್ಕಸ್ ನಡೆಸುತ್ತಿದ್ದಾರೆ :ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರ ದಿವಾಳಿಯಾಗಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಇಂತಹ ಆರ್ಥಿಕ ಸಂಕಷ್ಟದ ನಡುವೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ
ಹೈದರಾಬಾದ್‌ನಲ್ಲಿ ಪಾಕಿಸ್ತಾನಿಗಳು ಇದ್ದರೆ, ಅವರು ಯಾರೆಂದು 24 ಗಂಟೆಗಳಲ್ಲಿ ಪತ್ತೆ ಹಚ್ಚಿ; ಬಿಜೆಪಿ ನಾಯಕನಿಗೆ ಓವೈಸಿ ಸವಾಲುರಾಷ್ಟ್ರೀಯ

ಹೈದರಾಬಾದ್‌ನಲ್ಲಿ ಪಾಕಿಸ್ತಾನಿಗಳು ಇದ್ದರೆ, ಅವರು ಯಾರೆಂದು 24 ಗಂಟೆಗಳಲ್ಲಿ ಪತ್ತೆ ಹಚ್ಚಿ; ಬಿಜೆಪಿ ನಾಯಕನಿಗೆ ಓವೈಸಿ ಸವಾಲು

ಹೈದರಾಬಾದ್: ಹೈದರಾಬಾದ್‌ನಲ್ಲಿ ಪಾಕಿಸ್ತಾನಿಗಳಿದ್ದಾರೆ ಎಂದು ಹೇಳಿದ ಬಿಜೆಪಿ ನಾಯಕನಿಗೆ ಎಂಐಎಂ ನಾಯಕ ಒವೈಸಿ ಸವಾಲು ಹಾಕಿದ್ದಾರೆ. ನಗರದಲ್ಲಿ ಪಾಕಿಸ್ತಾನಿಗಳು ಇದ್ದರೆ, ಅವರು 24 ಗಂಟೆಗಳ ಒಳಗೆ ಯಾರೆಂದು
ಧೈರ್ಯ ಇದ್ದರೆ ನನ್ನನ್ನು ಬಂಧಿಸಿ, ಜೈಲಿನಲ್ಲಿದ್ದಾದರೂ ತೃಣಮೂಲ ಕಾಂಗ್ರೆಸನ್ನು ಗೆಲ್ಲಿಸುತ್ತೇನೆ;<br>ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲುರಾಷ್ಟ್ರೀಯ

ಧೈರ್ಯ ಇದ್ದರೆ ನನ್ನನ್ನು ಬಂಧಿಸಿ, ಜೈಲಿನಲ್ಲಿದ್ದಾದರೂ ತೃಣಮೂಲ ಕಾಂಗ್ರೆಸನ್ನು ಗೆಲ್ಲಿಸುತ್ತೇನೆ;
ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

ಕೋಲ್ಕತಾ: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧೈರ್ಯವಿದ್ದರೆ ತನ್ನನ್ನು ಬಂಧಿಸುವಂತೆ ಅವರು ಬಿಜೆಪಿಗೆ
ಶತ್ರು ಸಂಹಾರಕ್ಕಾಗಿ ಭಾರತ, ರಷ್ಯಾ ಜಂಟಿಯಾಗಿ ನಿರ್ಮಿಸಿದ ಬ್ರಹ್ಮಂಡ ಕ್ಷಿಪಣಿ ಲೋಕಾರ್ಪಣೆಗೆ ಸಿದ್ಧತೆ!!ರಾಷ್ಟ್ರೀಯ

ಶತ್ರು ಸಂಹಾರಕ್ಕಾಗಿ ಭಾರತ, ರಷ್ಯಾ ಜಂಟಿಯಾಗಿ ನಿರ್ಮಿಸಿದ ಬ್ರಹ್ಮಂಡ ಕ್ಷಿಪಣಿ ಲೋಕಾರ್ಪಣೆಗೆ ಸಿದ್ಧತೆ!!

ನವ ದೆಹಲಿ: ಭಾರತ ಮತ್ತು ರಷ್ಯಾ ನಿರ್ಮಿಸುತ್ತಿರುವ ಹೊಸ ಕ್ಷಿಪಣಿಯ ಬಗ್ಗೆ ಮಾಹಿತಿ ಹೊರಬಿದ್ದಿದೆ. ಕಾಸ್ಮಿಕ್ ಕ್ಷಿಪಣಿ ಶತ್ರುಗಳ ಮೇಲೆ ಇಳಿಯಲು ಸಿದ್ಧವಾಗಿದೆ. ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್
ಖತರ್ನಾಕ್ ಐಡಿಯಾ; ವರ್ಷಕ್ಕೆ 41 ಲಕ್ಷ ತೆರಿಗೆ ವಂಚಿಸಿದ್ದ ಬಸ್ ಮಾಲೀಕರುಟಾಪ್ ನ್ಯೂಸ್

ಖತರ್ನಾಕ್ ಐಡಿಯಾ; ವರ್ಷಕ್ಕೆ 41 ಲಕ್ಷ ತೆರಿಗೆ ವಂಚಿಸಿದ್ದ ಬಸ್ ಮಾಲೀಕರು

ಬೆಂಗಳೂರು: ಸರ್ಕಾರಕ್ಕೆ ತೆರಿಗೆ ಕಟ್ಟದೇ ವಂಚಿಸಿ ಓಡಾಡುತ್ತಿದ್ದ 7 ಅಕ್ರಮ ಐಶಾರಾಮಿ ಬಸ್‍ಗಳನ್ನು ಕರ್ನಾಟಕ ಆರ್.ಟಿ.ಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಅನಧಿಕೃತವಾಗಿ ಸಂಚರಿಸುತಿದ್ದ
ಹರಿಯಾಣ ರೈತರಿಂದ ದೆಹಲಿ ಚಲೋ ಪ್ರತಿಭಟನೆ; ಗಡಿಯಲ್ಲೇ ತಡೆದ ಪೊಲೀಸರುರಾಷ್ಟ್ರೀಯ

ಹರಿಯಾಣ ರೈತರಿಂದ ದೆಹಲಿ ಚಲೋ ಪ್ರತಿಭಟನೆ; ಗಡಿಯಲ್ಲೇ ತಡೆದ ಪೊಲೀಸರು

ನವದೆಹಲಿ: ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಇಂದು ಹರಿಯಾಣ ರೈತರು ದೆಹಲಿ ಚಲೋ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಹರಿಯಾಣದಿಂದ ದೆಹಲಿಗೆ ಕಾಲ್ನಡಿಗೆ ಮೂಲಕ ಪ್ರತಿಭಟನಾ ಱಲಿ ನಡೆಸಿರುವ
ಬಿಜೆಪಿ ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುತ್ತೇವೆ – ಬಿಜೆಪಿ ಮುಖಂಡ ರಾಜು ಬ್ಯಾನರ್ಜಿರಾಷ್ಟ್ರೀಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುತ್ತೇವೆ – ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ

ದುರ್ಗಾಪುರ: ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಸರ್ಕಾರ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಗೂಂಡಾ ರಾಜ್‌ಗೆ ಹೋಲಿಸಿದೆ. ರಾಜ್ಯದಲ್ಲಿರುವ ಪೊಲೀಸ್ ಪಡೆ ಗೂಂಡಾ ರಾಜ್ ಸರ್ಕಾರದ
ಅತ್ಯಾಚಾರಿಗೆ ಕ್ರೂರವಾದ ಶಿಕ್ಷೆ ಎಂಬ ಕಠಿಣ ಕಾನೂನು ಜಾರಿಗೆ ತಂದ ಪಾಕಿಸ್ತಾನದ ಪ್ರಧಾನಿ!!!ಅಂತಾರಾಷ್ಟ್ರೀಯ

ಅತ್ಯಾಚಾರಿಗೆ ಕ್ರೂರವಾದ ಶಿಕ್ಷೆ ಎಂಬ ಕಠಿಣ ಕಾನೂನು ಜಾರಿಗೆ ತಂದ ಪಾಕಿಸ್ತಾನದ ಪ್ರಧಾನಿ!!!

ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅತ್ಯಾಚಾರಕ್ಕಾಗಿ ಕಠಿಣ ಕಾನೂನು ಹೊರಡಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಪರಾಧಿಗಳ ಮೇಲೆ ರಾಸಾಯನಿಕ ಕ್ಯಾಸ್ಟ್ರೇಶನ್ ವಿಧಿಸುವ ಕಾನೂನನ್ನು