ಉತ್ತರ ಪ್ರದೇಶ: ಕೋವಿಡ್-19 ಹೆಚ್ಚಳದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ)ವನ್ನು ಜಾರಿಗೊಳಿಸಿದೆ. ಎಸ್ಮಾ ಕಾಯ್ದೆಯ ಪ್ರಕಾರ 6 ತಿಂಗಳು
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಇಂದು 1,526 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿನ ಸಂಖ್ಯೆ 8,81,086ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ
ಮುಲ್ಕಿ : ವ್ಯಕ್ತಿತ್ವ ವಿಕಸನಕ್ಕೂ ಮಾನಸಿಕ ನೆಮ್ಮದಿಗೂ ಇಸ್ಲಾಮಿನ ತತ್ವ ಶಾಸ್ತ್ರವು ಹೇಳಿ ಮಾಡಿಸಿದಂತಿದ್ದು ಸರಿಯಾದ ರೀತಿಯಲ್ಲಿ ಇಸ್ಲಾಮಿನ ತಿರುಳನ್ನು ಅರ್ಥೈಸಿ ಅದನ್ನು ಅನುಸರಣೆ ಮಾಡಿದರೆ ಜಗತ್ತಿನಲ್ಲಿ
ಮಂಗಳೂರಿನಲ್ಲಿ ಲಷ್ಕರ್ ಜಿಂದಾಬಾದ್ ಎಂದು ಬರೆದಿರುವ ವಿವಾದಿತ ಗೋಡೆ ಬರಹದ ಬಗ್ಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಉಗ್ರರು ಮಂಗಳೂರಿನವರೆಗೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಪತ್ರಕರ್ತರೆಂದಿಗೆ
ಲಿಜೋ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಮಲಯಾಳಂ ಚಿತ್ರ “ಜಲ್ಲಿಕಟ್ಟು” ಪ್ರತಿಷ್ಠಿತ ಆಸ್ಕರ್ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್
ಉಡುಪಿ: ಕೃಷ್ಣಮಠದಲ್ಲಿ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯ್ತು. ಈ ವೇಳೆ ಹಸುವೊಂದು ನಳಿನ್ ಕುಮಾರ್ ಕಟೀಲ್ ಕೈ ಬೆರಳಿಗೆ ಕಚ್ಚಿದ
ಕಾಂಗರೂಗಳ ನಾಡಿನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಸರಣಿ ಆರಂಭವಾಗಿದೆ. ಇಂದು ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಕ್ರಿಕೆಟ್ ಟೀಂ ಸೋಲೊಪ್ಪಿಕೊಂಡಿದೆ. ಕೊಹ್ಲಿ
ರಬೀಉಲ್ ಆಖರ್ ವಿದ್ವಾಂಸ ಶ್ರೇಷ್ಟರ ಜೀವನದ ತ್ಯಾಗೋಜ್ವಲ ಸ್ಮರಣೆಯನ್ನು ಸಾರುವ ತಿಂಗಳು ಇದು ಅನೇಕ ಉಲಮಾ ಶಿರೋಮಣಿಗಳ ವಿಯೋಗದ ಮಾಸ. ಜ್ಞಾನ-ವಿದ್ವತ್ತನ್ನು ಮೈಗೂಡಿಸಿದ ವಿದ್ವಾಂಸರ ಮುಖ ನೋಡುವುದೇ
ಹಳೆಯಂಗಡಿ : ಹಳೆಯಂಗಡಿ ಪರಿಸರದ ಬೊಳ್ಳೂರು ಮುಹಿಯುದ್ದಿನ್ ಜುಮಾ ಮಸೀದಿಯಲ್ಲಿ ಮೀಟಿಂಗ್ ಹಾಲ್ ಗೆ ಶಿಲಾನ್ಯಾಸ ಕಾರ್ಯಕ್ರಮ ವು ಇಂದು ಜುಮಾ ನಮಾಜ್ ನ ಬಳಿಕ ಬಹುಮಾನ್ಯರಾದ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು , ‘ ನನಗಿರುವ