ಬೆಂಗಳೂರು: ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮದನಿ ಅವರನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಬೆಂಗಳೂರಿನ ಸಫಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ
ಬೆಳ್ತಂಗಡಿ: ಪಂಚಾಯತ್ ಚುನಾವಣೆಯಲ್ಲಿ ವಿಜಯಿಯಾದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಬೆಂಬಲಿತ ಅಭ್ಯರ್ಥಿ ವಿಜಯಾಘೋಷದ ಸಂಧರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದೆ ಎಂದು ದಿಗ್ವಿಜಯ ನ್ಯೂಸ್ ಸುಳ್ಳು ಸುದ್ದಿಯನ್ನು
ಹಳೆಯಂಗಡಿ : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಡಿ.22ರಂದು ನಡೆದ ಚುನಾವಣೆಯ ಫಲಿತಂಶಾ ಇಂದು ಪ್ರಕಟವಾಗಿದ್ದು ಹಳೆಯಂಗಡಿಯ ಇಂದಿರಾನಗರ 2ನೇ ವಾರ್ಡ್ ನಲ್ಲಿ ಕಳೆದ 20
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣಾ ವಿವಾದ ಸದ್ಯ ಸುಪ್ರೀಂಕೋರ್ಟ್ನಲ್ಲಿದೆ. ಶೀಘ್ರದಲ್ಲಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿರುವ
ಬೆಂಗಳೂರು : ಸ್ಥಳೀಯ ಚುನಾವಣೆ ಆರಂಭದ ಹಂತದಲ್ಲಿ ಬಿಜೆಪಿ ಸರ್ಕಾರ ಗೋಮಾತೆ ಹೆಸರಿನಲ್ಲಿ ನಾಟಕೀಯತೆ ಆರಂಭಿಸಿದ್ದರು. ಗೋಮಾತೆ ರಕ್ಷಣೆ, ಭೀಫ್ ನಿಷೇಧ, ಗೋಹತ್ಯೆ ನಿಷೇಧ ಎಂಬಂತೆ ಕರ್ನಾಟಕ
ಕಾಪು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್(ರಿ)SSF ಶಿರ್ವ ಸೆಕ್ಟರ್ ಇದರ ಮಹಾಸಭೆಯು ತಾ 25/12/2020 ರಂದು ಮಗ್ರಿಬ್ ನಮಾಝಿನ ಬಳಿಕ, ಮಜೂರು ಸುನ್ನೀ ಕಾರ್ಯಾಲಯದಲ್ಲಿ
ಸಂಚಿಕೆ – 2 🖋️ ಶರೀನಾ ಸಲೀಮ್# ಉಮ್ಮು ಶಹೀಮ್ # ಅಶ್ಫಾಕ್ ತನ್ನ ಗೆಳೆಯ ನೌಫಲ್ ಬಳಿ ತಾವು ಬಾಂಬೆಗೆ ತೆರಳುವುದಾಗಿಯೂ ಅದಕ್ಕಿಂತಲೂ ಮುಂಚೆ ತನಗೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಸಂದರ್ಭದಲ್ಲಿ ರೈತರು ಕೃಷಿ ಕಾನೂನನ್ನು ವಿರೋಧಿಸಿ ತಟ್ಟೆ ಬಾರಿಸಿದ್ದಾರೆ. ದೆಹಲಿಯ ಗಡಿಯಲ್ಲಿ ರೈತರು
ಕಾಂಜ್ಞಂಗಾಡ್ ಡಿವೈಎಫ್ಐ ಕಾರ್ಯಕರ್ತನ ಅಬ್ದುಲ್ ರಹ್ಮಾನ್ ಔಫ್ ಕೊಲೆ ಪ್ರಕರಣ ಸಂಬಂಧಿಸಿ SSF ನೇತಾರರು ಮುಸ್ಲಿಂ ಲೀಗ್ ನ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಬೆನ್ನಲ್ಲೇSSF ವಿದ್ಯಾರ್ಥಿ ಸಂಘಟನೆ
ದೆಹಲಿ: ರಿಪಬ್ಲಿಕ್ ಟಿವಿಯ ಹಿಂದಿ ಚಾನೆಲ್ ರಿಪಬ್ಲಿಕ್ ಭಾರತ್, ಅರ್ನಾಬ್ ಗೋಸ್ವಾಮಿ ಒಡೆತನದಲ್ಲಿದೆ, ಯುಕೆ ಕಮ್ಯುನಿಕೇಷನ್ಸ್ ರೆಗ್ಯುಲೇಟರಿ ಆಫೀಸ್ ಆಫ್ ಕಮ್ಯುನಿಕೇಷನ್ಸ್ 19ಲಕ್ಷ (20000 ಪೌಂಡ್ )