Latest Posts

Year: 2021

ರೈಸಿಂಗ್ ಸ್ಟಾರ್ ದುಬೈ ಇದರ  ವತಿಯಿಂದ ಶಾರ್ಜಾದಲ್ಲಿ<br>“ಸದಸ್ಯರ ಸ್ನೇಹ ಸಮ್ಮಿಲನ ಮತ್ತು ಕ್ರೀಡಾಕೂಟಗಲ್ಫ್ ಫೋಕಸ್

ರೈಸಿಂಗ್ ಸ್ಟಾರ್ ದುಬೈ ಇದರ  ವತಿಯಿಂದ ಶಾರ್ಜಾದಲ್ಲಿ
“ಸದಸ್ಯರ ಸ್ನೇಹ ಸಮ್ಮಿಲನ ಮತ್ತು ಕ್ರೀಡಾಕೂಟ

ಶಾರ್ಜಾ: ರೈಸಿಂಗ್ ಸ್ಟಾರ್ ದುಬೈ ಇದರ  ವತಿಯಿಂದ ಶಾರ್ಜಾದಲ್ಲಿ ತಂಡದ“ಸದಸ್ಯರ ಸ್ನೇಹ ಸಮ್ಮಿಲನ  ಮತ್ತು ಕ್ರೀಡಾಕೂಟ -2021 ಅದ್ದೂರಿಯಾಗಿ ನಡೆಯಿತು. ಕ್ರೀಡಾಕೂಟದ ಪ್ರಯುಕ್ತ ಕ್ರಿಕೆಟ್, ಲಗೋರಿ, ಓಟ
ಕಟ್ಟತ್ತಾರು: “ಸಮಸ್ತ” ರೇಂಜ್ ಕಲಾ ಸಾಹಿತ್ಯ ಸ್ಪರ್ಧೆ;ರನ್ನರ್ಸ್ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಕರಾವಳಿ

ಕಟ್ಟತ್ತಾರು: “ಸಮಸ್ತ” ರೇಂಜ್ ಕಲಾ ಸಾಹಿತ್ಯ ಸ್ಪರ್ಧೆ;ರನ್ನರ್ಸ್ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಕುಂಬ್ರ ರೇಂಜ್ ಇದರ ವತಿಯಿಂದ ಮಾಡಾವು ಮದ್ರಸಾ ದಲ್ಲಿ ನಡೆದ ” ಮುಸಾಬಖ 2021
ಗಾಂಧಿಜಿ ಮತ್ತು ಮುಸ್ಲಿಮರನ್ನು ನಿಂದಿಸಿದ ಮತ್ತು ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದ ಕಾಳಿಚರಣ್ ಮಹಾರಾಜ ವಿರುದ್ಧ ದೂರು ದಾಖಲಿಸಿದ ಮಾಜಿ ಮೇಯರ್, ಕಾಂಗ್ರೆಸ್ ನಾಯಕ ಪ್ರಮೋದ್ ದುಬೆರಾಷ್ಟ್ರೀಯ

ಗಾಂಧಿಜಿ ಮತ್ತು ಮುಸ್ಲಿಮರನ್ನು ನಿಂದಿಸಿದ ಮತ್ತು ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದ ಕಾಳಿಚರಣ್ ಮಹಾರಾಜ ವಿರುದ್ಧ ದೂರು ದಾಖಲಿಸಿದ ಮಾಜಿ ಮೇಯರ್, ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ

ರಾಯಪುರ: ಹಿಂದುತ್ವ ಧರ್ಮಗುರು ಕಾಳಿಚರಣ್ ಮಹಾರಾಜ್ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಬೆಳೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ರಾಜಧಾನಿ ರಾಯ್‌ಪುರದಲ್ಲಿ ವಾರಾಂತ್ಯದಲ್ಲಿ ನಡೆದ ಹಿಂದುತ್ವದ
ಕುಂಬ್ರ ರೇಂಜ್ ಮದ್ರಸಾ ವಿದ್ಯಾರ್ಥಿಗಳ ಸಾಹಿತ್ಯ ಸ್ಪರ್ಧಾ ಕೂಟ ಮುಸಾಬಖ 2k21: ಮಾಡನ್ನೂರು ಮದ್ರಸ ಚಾಂಪಿಯನ್<br>▪️ಮೂರು ಡಿವಿಷನ್ ಚಾಂಪಿಯನ್ ಪ್ರಶಸ್ತಿ<br>▪️ ಇಬ್ಬರು ವಿದ್ಯಾರ್ಥಿಗಳಿಗೆ ಕಲಾ ಪ್ರತಿಭಾ ಪುರಸ್ಕಾರಕರಾವಳಿ

ಕುಂಬ್ರ ರೇಂಜ್ ಮದ್ರಸಾ ವಿದ್ಯಾರ್ಥಿಗಳ ಸಾಹಿತ್ಯ ಸ್ಪರ್ಧಾ ಕೂಟ ಮುಸಾಬಖ 2k21: ಮಾಡನ್ನೂರು ಮದ್ರಸ ಚಾಂಪಿಯನ್
▪️ಮೂರು ಡಿವಿಷನ್ ಚಾಂಪಿಯನ್ ಪ್ರಶಸ್ತಿ
▪️ ಇಬ್ಬರು ವಿದ್ಯಾರ್ಥಿಗಳಿಗೆ ಕಲಾ ಪ್ರತಿಭಾ ಪುರಸ್ಕಾರ

ಮಾಡನ್ನೂರು:’ಸಮಸ್ತ’ ಮದ್ರಸ ಮುಅಲ್ಲಿಂ ಒಕ್ಕೂಟದ ಆಶ್ರಯದಲ್ಲಿ ಮಾಡಾವು ಮದ್ರಸ ವಠಾರದಲ್ಲಿ ನಡೆದ ಕುಂಬ್ರ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧಾಕೂಟ ಮುಸಾಬಖ2021 ದಲ್ಲಿ
ಮಿತ್ತಬೈಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೆನೇಜ್ಮೆಂಟ್ ನಡೆಸಿದ ಮುಸಾಬಕ 2k21: ಚಾಂಪಿಯನ್ ಪರ್ಲಿಯ ಮದ್ರಸಕರಾವಳಿ

ಮಿತ್ತಬೈಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೆನೇಜ್ಮೆಂಟ್ ನಡೆಸಿದ ಮುಸಾಬಕ 2k21: ಚಾಂಪಿಯನ್ ಪರ್ಲಿಯ ಮದ್ರಸ

ಬಂಟ್ವಾಳ : ಮಿತ್ತಬೈಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೆನೇಜ್ಮೆಂಟ್ ನಡೆಸಿದ ಮುಸಬಕ 2k21 ಮಾರ್ಹೂಂ ಮುತ್ತಲಿಬ್ ತಂಗಳ್ ರವರ ಖಬರ್ ಝಿಯಾರತ್ ಗೆ ಶಾಫಿ
ಆತೂರು ರೇಂಜ್ ಮುಸಾಬಖ-2021ಕರಾವಳಿ

ಆತೂರು ರೇಂಜ್ ಮುಸಾಬಖ-2021

ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಮೇಳ ಆತೂರು: ಆತೂರು ರೇಂಜ್ ಜo – ಇಯ್ಯತುಲ್ ಮುಹಲ್ಲಿಮೀನ್ ಹಾಗೂ ಮದರಸ ಮ್ಯಾನೇಜ್ಮೆಂಟ್ ಆತೂರು ರೇಂಜ್ ಇದರ ವತಿಯಿಂದ ಪ್ರತಿ
ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಉದಯೋನ್ಮುಖ ಪ್ರತಿಭೆಗಳಿಗೆ ಗೂಡಿನಬಳಿ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ<br>ಕರಾವಳಿ

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಉದಯೋನ್ಮುಖ ಪ್ರತಿಭೆಗಳಿಗೆ ಗೂಡಿನಬಳಿ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ

ಬಂಟ್ವಳ : ಕಾಂಗ್ರೆಸ್ ಘಟಕ ಗೂಡಿನಬಳಿ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಟೇಕ್ವೋಂಡೋ ಸ್ಪರ್ಧೆಯಲ್ಲಿ ರಾಜ್ಯದಲ್ಲೇ ಚಿನ್ನ ಗಳಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮೊಹಮ್ಮದ್ ಅಯಾನ್ ಮತ್ತು
ಅಮಾಯಕರ ಮೇಲೆ ಏಕಾಏಕಿ ಲಾಠಿ ಚಾರ್ಜ್ ಖಂಡನೀಯ, ನಿಷ್ಪಕ್ಷಪಾತ ತನಿಖೆ ನಡೆಯಲಿ-ಝೈನ್ ಆತೂರುಕರಾವಳಿ

ಅಮಾಯಕರ ಮೇಲೆ ಏಕಾಏಕಿ ಲಾಠಿ ಚಾರ್ಜ್ ಖಂಡನೀಯ, ನಿಷ್ಪಕ್ಷಪಾತ ತನಿಖೆ ನಡೆಯಲಿ-ಝೈನ್ ಆತೂರು

ಉಪ್ಪಿನಂಗಡಿಯಲ್ಲಿ ಈ ಹಿಂದೆ ನಡೆದ ತಲ್ವಾರ್ ದಾಳಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ಪೋಲಿಸ್ ಇಲಾಖೆ ನಡೆಸಲಿ ತಪ್ಪಿತಸ್ಥರನ್ನು ಬಂಧಿಸಲಿ ಅಮಾಯಕ ಯುವಕರನ್ನು ಬಿಡುಗಡೆ ಮಾಡಲಿ ಯಾವುದೇ ಶಾಸಕರ
ಸಕಲೇಶಪುರ SKSSF ಶಾಖೆ ವತಿಯಿಂದ ಬಾಬರೀ ಸ್ಮರಣೆ ಹಾಗೂ ಪ್ರಾರ್ಥನಾ ಸಂಗಮರಾಜ್ಯ ಸುದ್ದಿ

ಸಕಲೇಶಪುರ SKSSF ಶಾಖೆ ವತಿಯಿಂದ ಬಾಬರೀ ಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ

ಡಿಸೆಂಬರ್ 6: ಭಾರತ ದೇಶದಲ್ಲಿ ಸಂವಿಧಾನಕ್ಕೆ ನೀಡಿದ ಮೊದಲ ಕೊಡಲಿಯೇಟು ಎಂದು ಹೇಳಬಲ್ಲ ಬಾಬರಿ ಮಸೀದಿಯ ಕೆಡವಿಕೆಯ ವೇಳೆಯಲ್ಲಿ ನಡೆದ ಅನಾಹುತಗಳು,ಆಗು ಹೋಗುಗಳ ಬಗ್ಗೆ ಸ್ಮರಣೆ ನಡೆಸಲಾಯಿತು.
ಯಶಸ್ವಿಯಾಗಿ ನಡೆದ ಹಾಸನ ಜಿಲ್ಲಾ SKSSF ಅದಾಲತ್ ಹಾಗೂ ಸಮಸ್ತ ಲೀಡರ್ಸ್ ಮೀಟ್ ಕಾರ್ಯಕ್ರಮ.ರಾಜ್ಯ ಸುದ್ದಿ

ಯಶಸ್ವಿಯಾಗಿ ನಡೆದ ಹಾಸನ ಜಿಲ್ಲಾ SKSSF ಅದಾಲತ್ ಹಾಗೂ ಸಮಸ್ತ ಲೀಡರ್ಸ್ ಮೀಟ್ ಕಾರ್ಯಕ್ರಮ.

ಸೋಮವಾರ : ಹಾಸನ ಜಿಲ್ಲಾ SKSSF ಸಮಿತಿ ವತಿಯಿಂದ ನಡೆಸಲ್ಪಟ್ಟ ಸಮಸ್ತ ಲೀಡರ್ಸ್ ಮೀಟ್ ಹಾಗೂ ಅದಾಲತ್ ಕಾರ್ಯಕ್ರಮವನ್ನು ಸಕಲೇಶಪುರ ತಾಲ್ಲೂಕಿನ ಆನೇಮಹಲ್ ರೇಂಜ್ ನಲ್ಲಿ ನಡೆಸಲಾಯಿತು.ಸಮಾರಂಭದಲ್ಲಿ