ಶಾರ್ಜಾ: ರೈಸಿಂಗ್ ಸ್ಟಾರ್ ದುಬೈ ಇದರ ವತಿಯಿಂದ ಶಾರ್ಜಾದಲ್ಲಿ ತಂಡದ“ಸದಸ್ಯರ ಸ್ನೇಹ ಸಮ್ಮಿಲನ ಮತ್ತು ಕ್ರೀಡಾಕೂಟ -2021 ಅದ್ದೂರಿಯಾಗಿ ನಡೆಯಿತು. ಕ್ರೀಡಾಕೂಟದ ಪ್ರಯುಕ್ತ ಕ್ರಿಕೆಟ್, ಲಗೋರಿ, ಓಟ
ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಕುಂಬ್ರ ರೇಂಜ್ ಇದರ ವತಿಯಿಂದ ಮಾಡಾವು ಮದ್ರಸಾ ದಲ್ಲಿ ನಡೆದ ” ಮುಸಾಬಖ 2021
ರಾಯಪುರ: ಹಿಂದುತ್ವ ಧರ್ಮಗುರು ಕಾಳಿಚರಣ್ ಮಹಾರಾಜ್ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಬೆಳೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ರಾಜಧಾನಿ ರಾಯ್ಪುರದಲ್ಲಿ ವಾರಾಂತ್ಯದಲ್ಲಿ ನಡೆದ ಹಿಂದುತ್ವದ
ಮಾಡನ್ನೂರು:’ಸಮಸ್ತ’ ಮದ್ರಸ ಮುಅಲ್ಲಿಂ ಒಕ್ಕೂಟದ ಆಶ್ರಯದಲ್ಲಿ ಮಾಡಾವು ಮದ್ರಸ ವಠಾರದಲ್ಲಿ ನಡೆದ ಕುಂಬ್ರ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧಾಕೂಟ ಮುಸಾಬಖ2021 ದಲ್ಲಿ
ಬಂಟ್ವಾಳ : ಮಿತ್ತಬೈಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೆನೇಜ್ಮೆಂಟ್ ನಡೆಸಿದ ಮುಸಬಕ 2k21 ಮಾರ್ಹೂಂ ಮುತ್ತಲಿಬ್ ತಂಗಳ್ ರವರ ಖಬರ್ ಝಿಯಾರತ್ ಗೆ ಶಾಫಿ
ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಮೇಳ ಆತೂರು: ಆತೂರು ರೇಂಜ್ ಜo – ಇಯ್ಯತುಲ್ ಮುಹಲ್ಲಿಮೀನ್ ಹಾಗೂ ಮದರಸ ಮ್ಯಾನೇಜ್ಮೆಂಟ್ ಆತೂರು ರೇಂಜ್ ಇದರ ವತಿಯಿಂದ ಪ್ರತಿ
ಬಂಟ್ವಳ : ಕಾಂಗ್ರೆಸ್ ಘಟಕ ಗೂಡಿನಬಳಿ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಟೇಕ್ವೋಂಡೋ ಸ್ಪರ್ಧೆಯಲ್ಲಿ ರಾಜ್ಯದಲ್ಲೇ ಚಿನ್ನ ಗಳಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮೊಹಮ್ಮದ್ ಅಯಾನ್ ಮತ್ತು
ಉಪ್ಪಿನಂಗಡಿಯಲ್ಲಿ ಈ ಹಿಂದೆ ನಡೆದ ತಲ್ವಾರ್ ದಾಳಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ಪೋಲಿಸ್ ಇಲಾಖೆ ನಡೆಸಲಿ ತಪ್ಪಿತಸ್ಥರನ್ನು ಬಂಧಿಸಲಿ ಅಮಾಯಕ ಯುವಕರನ್ನು ಬಿಡುಗಡೆ ಮಾಡಲಿ ಯಾವುದೇ ಶಾಸಕರ
ಡಿಸೆಂಬರ್ 6: ಭಾರತ ದೇಶದಲ್ಲಿ ಸಂವಿಧಾನಕ್ಕೆ ನೀಡಿದ ಮೊದಲ ಕೊಡಲಿಯೇಟು ಎಂದು ಹೇಳಬಲ್ಲ ಬಾಬರಿ ಮಸೀದಿಯ ಕೆಡವಿಕೆಯ ವೇಳೆಯಲ್ಲಿ ನಡೆದ ಅನಾಹುತಗಳು,ಆಗು ಹೋಗುಗಳ ಬಗ್ಗೆ ಸ್ಮರಣೆ ನಡೆಸಲಾಯಿತು.
ಸೋಮವಾರ : ಹಾಸನ ಜಿಲ್ಲಾ SKSSF ಸಮಿತಿ ವತಿಯಿಂದ ನಡೆಸಲ್ಪಟ್ಟ ಸಮಸ್ತ ಲೀಡರ್ಸ್ ಮೀಟ್ ಹಾಗೂ ಅದಾಲತ್ ಕಾರ್ಯಕ್ರಮವನ್ನು ಸಕಲೇಶಪುರ ತಾಲ್ಲೂಕಿನ ಆನೇಮಹಲ್ ರೇಂಜ್ ನಲ್ಲಿ ನಡೆಸಲಾಯಿತು.ಸಮಾರಂಭದಲ್ಲಿ