ಸುಳ್ಯ(ಜನವರಿ 30): ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ, ಶಾಬಾಬ್ ವಿಂಗ್ಸ್ ಹಾಗು ಹೆಲ್ಪಿಂಗ್ ಹ್ಯಾಂಡ್ಸ್ ವಾಟ್ಸಾಪ್ ಗ್ರೂಪ್ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್
-ಶರೀನಾ ಸಲೀಮ್ # ಉಮ್ಮು ಶಹೀಮ್ # ಸಂಚಿಕೆ – 7 ಬಾಗಿಲು ಬಡಿದ ಶಬ್ದ ಕೇಳಿ ರುಬೀನಾ ಬಾಗಿಲು ತೆರೆಯಲು ಎಂದು ಹೋದಳು. ಬಾಗಿಲು
ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಎಂದು ಬಿಜೆಪಿ ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ
ಜುಮಾ ಭಾಷಣ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಇತ್ತೀಚೆಗಷ್ಟೇ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ 2020ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟವಾದಾಗ ಇಡೀ
ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಕೃಷಿ ಕಾನೂನು ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಹಿಂಸಾಚಾರಕ್ಕೆ ತಿರುಗಲು ಪ್ರಮುಖ ಕಾರಣ ಭದ್ರತಾ ಕೊರತೆ ಮತ್ತು ಗುಪ್ತಚರ ವೈಫಲ್ಯ. ಗೃಹ ಸಚಿವ
ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ 72ನೇ ಗಣರಾಜ್ಯೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತುಬೆಳಿಗ್ಗೆ 7:00 ಗಂಟೆಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಮುಫ್ತಿ ರಫೀಕ್ ಅಹಮದ್ ಹುದವಿ ಕೋಲಾರ
ಮೂಡಬಿದ್ರೆ :ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಸಂಸ್ಥೆಯ ಮಂಗಳೂರು ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಸಾಲಿಹ್ ತಂಙಳ್ ಆಯ್ಕೆಯಾದರು. ಮಂಗಳೂರಿನಲ್ಲಿರುವ ಹೋಟೆಲ್ ಒಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ
ಉಳಾಯಿಬೆಟ್ಟು: ವಾರ್ಡ್-3 ಇದರ ಕಾಂಗ್ರೆಸ್ ಪಕ್ಷದ ವಿಜೇತ ಸದಸ್ಯರಾದ ಉಮ್ಮರ್ ಫ಼ಾರೂಕ್ ರವರು ಮಕ್ಕಳ ವಿದ್ಯಾಭ್ಯಾಸದ ಗುರಿಯನ್ನು ಮುಂದಿಟ್ಟುಕೊಂಡು ಮುಂಬರುವ ದಿನಗಳಲ್ಲಿ ತನ್ನ ವಾರ್ಡ್ ನಲ್ಲಿರುವ ಪ್ರತೀ
ಬಡಗನ್ನೂರು ಎಸ್.ಡಿ.ಪಿ.ಐ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ: ನಮಗೆ ಹಣ ಬೇಡ; ರಕ್ತ ಕೊಡಿ – ಡಾ. ರಾಮಚಂದ್ರ ಭಟ್
ಪುತ್ತೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಡಗನ್ನೂರು ಗ್ರಾಮ ಸಮಿತಿ ಮತ್ತು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸ್ವಯಂಪ್ರೇರಿತ
ಶಾಂತಿ ಸೌಹಾರ್ಧತೆಗೆ ಹೆಸರಾಗಿರುವ ಎಲ್ಲಾ ಧರ್ಮದ ಜನತೆ ಪರಸ್ಪರ ಸಹೋದರತೆಯಿಂದ ಬಾಳುತ್ತಿರುವ ಕೂಡುರಸ್ತೆ ತಿಂಗಳಾಡಿಯಲ್ಲಿ ಇತ್ತೀಚೆಗೆ ಹಲವು ದಿನಗಳಿಂದ ಶಾಂತಿ ಕದಡಲು ಒಂದು ದುಷ್ಕರ್ಮಿ ತಂಡವು ಶ್ರಮಿಸುತ್ತಾ