ಕೃಷಿ ಮತ್ತು ಇಸ್ಲಾಂ ಭಾಗ-01 ~ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ••••••••••••••••••••••••••••••••••••ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ದ ದೇಶದ ಸುಮಾರು ಇಪ್ಪತ್ತಾರರಷ್ಟು ರೈತ ಸಂಘಟನೆಗಳು
ಲಕ್ನೋ: ಬಾಬರಿ ಮಸೀದಿ ಬದಲಿಗೆಅಯೋಧ್ಯೆ ಯಲ್ಲಿ ಸುಪ್ರೀಂ ಕೋರ್ಟ್ ಅನುಮೋದಿಸಿದ ಸ್ಥಳದಲ್ಲಿ ರಿಪಬ್ಲಿಕ್ ದಿನದಂದು ಬಾಬರಿ ಮಸೀದಿಯ ನಿರ್ಮಾಣ ಪ್ರಾರಂಭವಾಗಲಿದೆ. ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ.
ಅಹಮದಾಬಾದ್: ಗೂಗಲ್ ಉದ್ಯೋಗಿ ಎಂಬ ಸುಳ್ಳು ನೆಪದಲ್ಲಿ ಸುಮಾರು 50 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ವಿಹಾನ್ ಶರ್ಮಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಅಹಮದಾಬಾದ್ನಲ್ಲಿ
ವಯನಾಡ್: ಕೆನಿಚಿರಾ ಪೊಲೀಸ್ ಠಾಣೆಯ ಗ್ರೇಡ್ ಎಸ್ಐ ಮುರಳಿ ವಿರುದ್ಧ ಕಿರುಕುಳ ಆರೋಪದಲ್ಲಿಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ವಯನಾಡ್ ಕೆನಿಚಿರಾ ಪೊಲೀಸ್ ಠಾಣೆಯ ಗ್ರೇಡ್ ಎಸ್ಐ ಮುರಳಿ