Latest Posts

Day: June 24, 2021

‘ಮುಂದಿನ ಮುಖ್ಯಮಂತ್ರಿ’ ಹೇಳಿಕೆ ಕೊಡಬೇಡಿ,ಶಾಸಕರಿಗೆ ಸಿದ್ದರಾಮಯ್ಯ  ಖಡಕ್ ಸೂಚನೆರಾಜ್ಯ ಸುದ್ದಿ

‘ಮುಂದಿನ ಮುಖ್ಯಮಂತ್ರಿ’ ಹೇಳಿಕೆ ಕೊಡಬೇಡಿ,ಶಾಸಕರಿಗೆ ಸಿದ್ದರಾಮಯ್ಯ ಖಡಕ್ ಸೂಚನೆ

ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಕುರಿತು ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಶಾಸಕರಲ್ಲಿ ಸೂಚಿಸಿದ್ದಾರೆ. “ಮುಂದಿನ ಮುಖ್ಯಮಂತ್ರಿ
ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ರಾಹುಲ್ ಗಾಂಧಿ ಮುಂದಾಗಬೇಕು’ – ಶಿವಸೇನೆ<br>ರಾಷ್ಟ್ರೀಯ

ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ರಾಹುಲ್ ಗಾಂಧಿ ಮುಂದಾಗಬೇಕು’ – ಶಿವಸೇನೆ

ಮುಂಬೈ ,ಜೂ .24: “ಕೇಂದ್ರದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಕೈಜೋಡಿಸಿ , ಈ ಮೂಲಕ
ವಿಶ್ವದ ಅಗ್ಗದ ಆಂಡ್ರಾಯ್ಡ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿರುವ ರಿಲಾಯನ್ಸ್ಟಾಪ್ ನ್ಯೂಸ್

ವಿಶ್ವದ ಅಗ್ಗದ ಆಂಡ್ರಾಯ್ಡ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿರುವ ರಿಲಾಯನ್ಸ್

ಗೂಗಲ್‌ನೊಂದಿಗೆ ಸಹಕರಿಸಿ ಜಗತ್ತಿನ ಅತೀ ಕಡಿಮೆ ಬೆಲೆಯ 4 ಜಿ ಫೋನ್ ಬಿಡುಗಡೆ ಮಾಡಲು ರಿಲಯನ್ಸ್ ಕಂಪನಿ ನಿರ್ಧರಿಸಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುಖೇಶ್ ಅಂಬಾನಿ
14 ಗಂಟೆಗಳ ವಿಚಾರಣೆ ಬಳಿಕ ತಾಯ್ನಾಡಿಗೆ ಮರಳಿದ ಚಲನಚಿತ್ರ ನಿರ್ಮಾಪಕ ನಟಿ ಆಯೆಷಾ ಸುಲ್ತಾನರಾಷ್ಟ್ರೀಯ

14 ಗಂಟೆಗಳ ವಿಚಾರಣೆ ಬಳಿಕ ತಾಯ್ನಾಡಿಗೆ ಮರಳಿದ ಚಲನಚಿತ್ರ ನಿರ್ಮಾಪಕ ನಟಿ ಆಯೆಷಾ ಸುಲ್ತಾನ

ಲಕ್ಷದ್ವೀಪ: ಚಾನೆಲ್‌ನಲ್ಲಿ ನಡೆದ ಚರ್ಚೆಯನ್ನು ಉಲ್ಲೇಖಿಸಿದ್ದಕ್ಕಾಗಿ ದೇಶದ್ರೋಹದ ಆರೋಪ ಹೊರಿಸಿರುವ ಚಲನಚಿತ್ರ ನಿರ್ಮಾಪಕ ಆಯೆಷಾ ಸುಲ್ತಾನ ಅವರನ್ನು ವಿಚಾರಣೆ ನಂತರ ಬಿಡುಗಡೆ ಮಾಡಲಾಗಿದೆ. ಮೂರು ದಿನಗಳಲ್ಲಿ 14
ಆನ್‌ಲೈನ್ ಕಲಿಕೆಯಿಂದ ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚುತ್ತಿದೆ: ಆತಂಕದಲ್ಲಿ ಪೋಷಕರು!!!ಟಾಪ್ ನ್ಯೂಸ್

ಆನ್‌ಲೈನ್ ಕಲಿಕೆಯಿಂದ ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚುತ್ತಿದೆ: ಆತಂಕದಲ್ಲಿ ಪೋಷಕರು!!!

ಮಂಗಳೂರು: ಕೋವಿಡ್ ಪರಿಸ್ಥಿತಿಯಲ್ಲಿ ಮತ್ತೆ ಆನ್‌ಲೈನ್ ಕಲಿಯುವ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಯಾಗಿದ್ದಾರೆ. ಮೊಬೈಲ್ ಫೋನ್ ಅತಿಯಾಗಿ ಬಳಸುವುದರಿಂದ ಮಕ್ಕಳಲ್ಲಿ ಪರದೆಯ ಚಟ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು
ಮಾನಹಾನಿ ಪ್ರಕರಣ;ಸೂರತ್ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿರಾಷ್ಟ್ರೀಯ

ಮಾನಹಾನಿ ಪ್ರಕರಣ;ಸೂರತ್ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾನಹಾನಿ ಪ್ರಕರಣದಲ್ಲಿ ಗುಜರಾತ್‌ನ ಸೂರತ್ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ.ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ್ದ ಮಾನಹಾನಿ ಮೊಕದ್ದಮೆಯಲ್ಲಿ ರಾಹುಲ್ ಹಾಜರಾಗಿದ್ದರು.ಎಲ್ಲಾ ಕಳ್ಳರಿಗೆ