Latest Posts

Day: June 28, 2021

ಮಂಗಳೂರು: ಕೇರಳದಿಂದ ದ.ಕ.ಪ್ರಯಾಣಕ್ಕೆ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಕರಾವಳಿ

ಮಂಗಳೂರು: ಕೇರಳದಿಂದ ದ.ಕ.ಪ್ರಯಾಣಕ್ಕೆ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಮಂಗಳೂರು,ಜೂ .28: ಕೇರಳದಿಂದ ದಕ್ಷಿಣ ಕನ್ನಡಕ್ಕೆ ಬರಲು ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ . ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ‘ಕೇರಳದಲ್ಲಿ ಡೆಲ್ಲಾ
ಕೋವಿಡ್ ಹೊಸ ಲಸಿಕೆಗಳು ಶೀಘ್ರದಲ್ಲಿ ಬಿಡುಗಡೆ!!!<br>ದಿನಕ್ಕೆ ಒಂದು ಕೋಟಿ ಜನರಿಗೆ ಲಸಿಕೆ ಹಾಕುವ ಯೋಜನೆ!!ರಾಷ್ಟ್ರೀಯ

ಕೋವಿಡ್ ಹೊಸ ಲಸಿಕೆಗಳು ಶೀಘ್ರದಲ್ಲಿ ಬಿಡುಗಡೆ!!!
ದಿನಕ್ಕೆ ಒಂದು ಕೋಟಿ ಜನರಿಗೆ ಲಸಿಕೆ ಹಾಕುವ ಯೋಜನೆ!!

ಬೆಂಗಳೂರು: ಲಸಿಕೆ ಕೊರತೆಯನ್ನು ನೀಗಿಸಲು ಸೆಪ್ಟೆಂಬರ್ ವೇಳೆಗೆ ದೇಶದಲ್ಲಿ ಏಳು ಹೊಸ ಲಸಿಕೆಗಳನ್ನು ಬಿಡುಗಡೆ ಮಾಡಲಾಗುವುದು. ಈ ಪೈಕಿ ಆರು ಲಸಿಕೆಗಳು ಸೆಪ್ಟೆಂಬರ್ ವೇಳೆಗೆ ಲಭ್ಯವಾಗುವ ನಿರೀಕ್ಷೆಯಿದೆ
ಬಾಫಖಿ ತಂಙಳ್ ಅವರ ಮಗ ಉಮ್ಮರ್ ಬಾಫಕಿ ತಂಙಳ್ ನಿಧನಅಂತಾರಾಷ್ಟ್ರೀಯ

ಬಾಫಖಿ ತಂಙಳ್ ಅವರ ಮಗ ಉಮ್ಮರ್ ಬಾಫಕಿ ತಂಙಳ್ ನಿಧನ

ರಿಯಾದ್: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಾಜಿ ಅಧ್ಯಕ್ಷ ಸೈಯದ್ ಅಬ್ದುಲ್ ರಹಮಾನ್ ಬಾಫಕಿ ಅವರ ಪುತ್ರ ಸೈಯದ್ ಉಮ್ಮರ್ ಬಫಾಕಿ ತಂಗಲ್ (68) ಜಿದ್ದಾದಲ್ಲಿ ನಿಧನರಾಗಿದ್ದಾರೆ.
ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ – ಸುರೇಶ್ ಕುಮಾರ್ಮಾಹಿತಿ - ಮಾರ್ಗದರ್ಶನ

ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ – ಸುರೇಶ್ ಕುಮಾರ್

ಬೆಂಗಳೂರು: ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟನೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ
ಶಿಕ್ಷಣ ಸಚಿವರಿಂದ SSLC ಪರೀಕ್ಷಾ ದಿನಾಂಕ ಘೋಷಣೆ!ಟಾಪ್ ನ್ಯೂಸ್

ಶಿಕ್ಷಣ ಸಚಿವರಿಂದ SSLC ಪರೀಕ್ಷಾ ದಿನಾಂಕ ಘೋಷಣೆ!

ಬೆಂಗಳೂರು: ಜುಲೈ 19 ಮತ್ತು ಜುಲೈ 22 ರಂದು ಎರಡು ದಿನಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಅಂತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.
100 ವರ್ಷ ವಯಸ್ಸಿನ ನನ್ನ ತಾಯಿಗೆ ಸಹ ಲಸಿಕೆ ಹಾಕಲಾಗಿದೆ;ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬೇಡಿ – ಮೋದಿಟಾಪ್ ನ್ಯೂಸ್

100 ವರ್ಷ ವಯಸ್ಸಿನ ನನ್ನ ತಾಯಿಗೆ ಸಹ ಲಸಿಕೆ ಹಾಕಲಾಗಿದೆ;ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬೇಡಿ – ಮೋದಿ

ನವದೆಹಲಿ: ವ್ಯಾಕ್ಸಿನೇಷನ್ ಬಗ್ಗೆ ಸುಳ್ಳು ಪ್ರಚಾರವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.ಪ್ರಧಾನ ಮಂತ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ
ಬಿಸಿಲ ಬೇಗೆಗೆ ತತ್ತರಿಸಿದ ಕುವೈತ್ ನ ನವಾಸಿಬ್ ನಗರಅಂತಾರಾಷ್ಟ್ರೀಯ

ಬಿಸಿಲ ಬೇಗೆಗೆ ತತ್ತರಿಸಿದ ಕುವೈತ್ ನ ನವಾಸಿಬ್ ನಗರ

ಜಗತ್ತಿನಲ್ಲೇ ಅತೀ ಹೆಚ್ಚು ಬಿಸಿಲಿನ ತಾಪಮಾನದ ದಾಖಲೆಗೆ ಕುವೈತ್ ಸಾಕ್ಷಿಯಾಗಿದೆ. ಆಯಾ ದೇಶಗಳ ಹವಮಾನ ಕೇಂದ್ರಗಳಿಂದ ತಾಪಮಾನದ ಡೇಟಾವನ್ನು ಸಂಗ್ರಹಿಸುವ ಅಮೇರಿಕಾದ ಎಲ್ ಡೊರಾಡೋ ವೆದರ್ ನ
ಕೊರೋನಾ ಎರಡನೇ ತರಂಗದಲ್ಲಿ ಪ್ರತಿ ಹಳ್ಳಿಯಲ್ಲಿ ಕನಿಷ್ಠ ಹತ್ತು ಜನರು ಸತ್ತರು’; ಯೋಗಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಕಿಡಿಟಾಪ್ ನ್ಯೂಸ್

ಕೊರೋನಾ ಎರಡನೇ ತರಂಗದಲ್ಲಿ ಪ್ರತಿ ಹಳ್ಳಿಯಲ್ಲಿ ಕನಿಷ್ಠ ಹತ್ತು ಜನರು ಸತ್ತರು’; ಯೋಗಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಕಿಡಿ

ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯದ ಕುರಿತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವನ್ನು ಸ್ವ ಪಕ್ಷದ ನಾಯಕರೇ ಟೀಕಿಸುತ್ತಿದ್ದಾರೆ.ರಾಜ್ಯದ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಇಕ್ಬಾಲ್
ಉತ್ತರಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಓವೈಸಿಟಾಪ್ ನ್ಯೂಸ್

ಉತ್ತರಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಓವೈಸಿ

ಹೈದರಾಬಾದ್ : ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ 2022 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿಯೂ 100 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಆಲ್ ಇಂಡಿಯಾ ಮಜಿಲಿಸ್ –
ಭಾರತದಿಂದ ಕುವೈತ್‌ಗೆ ವಿಮಾನ ಟಿಕೆಟ್ ಬುಕ್ಕಿಂಗ್ ಪ್ರಾರಂಭಗಲ್ಫ್ ಫೋಕಸ್

ಭಾರತದಿಂದ ಕುವೈತ್‌ಗೆ ವಿಮಾನ ಟಿಕೆಟ್ ಬುಕ್ಕಿಂಗ್ ಪ್ರಾರಂಭ

ಕುವೈತ್:ಭಾರತದಿಂದ ಕುವೈತ್‌ಗೆ ವಿಮಾನ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ. ಆಗಸ್ಟ್ 1 ರಿಂದ ವಿದೇಶಿಯರ ಪ್ರವೇಶ ನಿಷೇಧವನ್ನು ತೆಗೆದುಹಾಕುವ ಕ್ಯಾಬಿನೆಟ್ ನಿರ್ಧಾರವನ್ನು ಅನುಸರಿಸಿ ವಿಮಾನಯಾನ ಸಂಸ್ಥೆಗಳಾದ ಜಜೀರಾ ಏರ್‌ವೇಸ್