ಕೊರೋಣ ವೈರಸ್ ಮಹಾ ಮಾರಿಯಾದರೂ, ಬಹಳಷ್ಟು ವಿದ್ಯೆಗಳನ್ನು ಕಲಿಸುವ ಮೂಲಕ ಅನುಗ್ರಹವಾಗಿಯೂ ಪರಿಣಾಮಿಸಿದೆ. ಧರ್ಮ ದೇವನನ್ನು ಮರೆತು ಸದಾ ಮೆರೆಯುತ್ತಿದ್ದ ಜನರಿಗೆ ದೇವನನ್ನು ಸ್ಮರಿಸುವಂತೆ ಮಾಡಿದೆ. ಸರಳಜೀವನವನ್ನು
ಪುತ್ತೂರು : ಅಕ್ಷರ ಎಜುಕೇಶನಲ್ ಟ್ರಸ್ಟ್ , ಕೂರ್ನಡ್ಕ ಅಲ್ ಬಿರ್ರ್ ಇಸ್ಲಾಮಿಕ ಪ್ರಿ-ಸ್ಕೂಲ್ ವತಿಯಿಂದ ಫ್ಯಾಮಿಲಿ ಮೀಟ್ ಕಾರ್ಯಕ್ರಮವು 27/07/2021 ಮಂಗಳವಾರ ಅಶ್ಮಿ ಕಂಫರ್ಟ್ಸ್ ಬೈಪಾಸ್
ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ನಿರೀಕ್ಷಿತವಾದುದು. ಬಹಳ ಹಿಂದೆಯೇ ನಾನು ಹೇಳಿರುವುದು ಈಗ ನಿಜವಾಗಿದೆ. ಅವರ ರಾಜೀನಾಮೆಯ ಬಗ್ಗೆ ಸಂಭ್ರಮಿಸುವಂತಹದ್ದೇನೂ ಇಲ್ಲ. ಸೈದ್ಧಾಂತಿಕವಾಗಿ, ಆಡಳಿತಾತ್ಮಕವಾಗಿ ಮತ್ತು ನೈತಿಕವಾಗಿ ಭ್ರಷ್ಟವಾಗಿರುವ
ಪುತ್ತೂರು: ಇಂದು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 150ಕ್ಕೂ ಅಧಿಕ ರೋಗಿಗಳಿಗೆ ಹಾಗೂ ಮತ್ತವರ ಶುಶ್ರೂಷಕರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಎಸ್ ವೈ
ನವದೆಹಲಿ: ಆಗಸ್ಟ್ ಕೊನೆಯ ವಾರದಲ್ಲಿ ದೇಶದಲ್ಲಿ ಕೋವಿಡ್ನ ಮೂರನೇ ತರಂಗ ಹರಡುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಸಿದೆ. ಆದರೆ ಇದು
ನವದೆಹಲಿ: ವಾಟ್ಸಾಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸಂದೇಶಗಳನ್ನು ಬರೆಯುವ ವ್ಯಕ್ತಿಯನ್ನು ಅದರೊಂದಿಗೆ ಲಿಂಕ್ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತೀರ್ಪು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ19 ರಬಳಿಕ ರಾಜ್ಯ ಸರಕಾರವು ಸಂಪೂರ್ಣವಾಗಿ ಅನ್ಲಾಕ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ .
ಬೆಂಗಳೂರು: 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 38,792 ಜನರಿಗೆ ಕೋವಿಡ್ ದೃಡಪಡಿಸಿದ್ದಾರೆ. ಕೋವಿಡ್ ಸೋಂಕಿನಿಂದ 624 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ, ದೇಶದಲ್ಲಿ 4.28 ಲಕ್ಷ ರೋಗಿಗಳಿದ್ದಾರೆ. ದೇಶದ
ವಾಷಿಂಗ್ಟನ್, ಡಿಸಿ: ಜನವರಿ 6 ರಂದು ಯು.ಎಸ್. ಕ್ಯಾಪಿಟಲ್ ಮೇಲೆ ದಾಳಿ ನಡೆಸಿ ಆಕ್ರಮಣ ನಡೆಸಿದವರನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.ಫಾಕ್ಸ್ ನ್ಯೂಸ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಾತನಾಡಿ, ರಾಜ್ಯದಲ್ಲಿ ಅಂಗಡಿಗಳನ್ನು ಪ್ರತಿದಿನ ತೆರೆಯಲು ಅವಕಾಶ ನೀಡಬೇಕು. ಮಧ್ಯಂತರ ದಿನಗಳಲ್ಲಿ ಅಂಗಡಿಗಳು ಹೆಚ್ಚು ಕಾರ್ಯನಿರತವಾಗಿಸಿ ಎಂದು ಅವರು ಹೇಳಿದರು. ಶುಕ್ರವಾರದಂದು