Latest Posts

Day: July 7, 2021

ಬಾಲಿವುಡ್ ದಂತಕಥೆ ದಿಲೀಪ್ ಕುಮಾರ್ ಖ್ಯಾತಿಯ ಯೂಸುಫ್ ಖಾನ್ ನಿಧನಸಿನೆಮಾ

ಬಾಲಿವುಡ್ ದಂತಕಥೆ ದಿಲೀಪ್ ಕುಮಾರ್ ಖ್ಯಾತಿಯ ಯೂಸುಫ್ ಖಾನ್ ನಿಧನ

ಮುಂಬೈ: ಬಾಲಿವುಡ್ ದಂತಕಥೆ ದಿಲೀಪ್ ಕುಮಾರ್ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮುಂಬೈ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಬುಧವಾರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ
ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ ದಂಡ!!!<br>ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರುರಾಷ್ಟ್ರೀಯ

ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ ದಂಡ!!!
ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು

ಕೋಲ್ಕತಾ: ನಂದಿಗ್ರಾಮ್ ಚುನಾವಣಾ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೋಲ್ಕತಾ ಹೈಕೋರ್ಟ್ 5 ಲಕ್ಷ ರೂ ದಂಡ ವಿಧಿಸಿದ್ದಾರೆ, ತೀರ್ಪು ನೀಡಿದ ನಂತರ, ನ್ಯಾಯಮೂರ್ತಿ
ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಹಾರೀಸ್ ನಳಪಾಡ್ ಭೇಟಿ ಮಾಡಿದ ಝೈನ್ ಆತೂರುಕರಾವಳಿ

ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಹಾರೀಸ್ ನಳಪಾಡ್ ಭೇಟಿ ಮಾಡಿದ ಝೈನ್ ಆತೂರು

ಪುತ್ತೂರು : ಇಂದು ಪುತ್ತೂರಿಗೆ ಭೇಟಿ ನೀಡಿದ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಹಾರೀಸ್ ನಳಪಾಡ್ ಅವರನ್ನು ಝೈನ್ ಆತೂರು ಅವರು ಭೇಟಿ ಮಾಡಿದರು ಈ
ರೈತರಿಗೆ ಕಿರುಕುಳ ನೀಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ,5 ಲಕ್ಷ ದಂಡ – ಮಹಾರಾಷ್ಟ್ರ ಸರಕಾರದಿಂದ ಹೊಸ ಕಾನೂನು!ಟಾಪ್ ನ್ಯೂಸ್

ರೈತರಿಗೆ ಕಿರುಕುಳ ನೀಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ,5 ಲಕ್ಷ ದಂಡ – ಮಹಾರಾಷ್ಟ್ರ ಸರಕಾರದಿಂದ ಹೊಸ ಕಾನೂನು!

ಮುಂಬೈ : ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡ್ ಸರ್ಕಾರವು ಮಂಗಳವಾರ ವಿಧಾನಸಭೆಯಲ್ಲಿ ಕೃಷಿ , ಸಹಕಾರ , ಆಹಾರ ಮತ್ತು ನಾಗರಿಕ ಸರಬರಾಜಿಗೆ ಸಂಬಂಧಿಸಿದ
ಇಂದು ಸಚಿವ ಸಂಪುಟ ಪುನರ್ ರಚನೆ; ಮೂವರು ಸಂಸದರು ದೆಹಲಿಗೆ,ದಲಿತರಿಗೆ ಮಣೆ?ರಾಜ್ಯ ಸುದ್ದಿ

ಇಂದು ಸಚಿವ ಸಂಪುಟ ಪುನರ್ ರಚನೆ; ಮೂವರು ಸಂಸದರು ದೆಹಲಿಗೆ,ದಲಿತರಿಗೆ ಮಣೆ?

ಬೆಂಗಳೂರು: ಇಂದು ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಹಿನ್ನೆಲೆಯಲ್ಲಿ ರಾಜ್ಯದ ಮೂವರು ಸಂಸದರಿಗೆ ಕೇಂದ್ರದ ನಾಯಕರು ಕರೆ ಮಾಡಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಲಭ್ಯವಾಗಿರುವ ಮಾಹಿತಿ