Latest Posts

Day: July 11, 2021

SKSSF ಮಡಂತ್ಯಾರ್ ಕ್ಲಸ್ಟರ್ ವಿಖಾಯ ಕಾರ್ಯಕರ್ತರಿಂದ ಮಡಂತ್ಯಾರ್ ಕ್ಲಸ್ಟರ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಪೋಗಿಂಗ್ (ಹೊಗೆ ಸಿಂಪಡಣೆ) ಮತ್ತು ಸಾನಿಟೈಸರಿಂಗ್<br>ಕರಾವಳಿ

SKSSF ಮಡಂತ್ಯಾರ್ ಕ್ಲಸ್ಟರ್ ವಿಖಾಯ ಕಾರ್ಯಕರ್ತರಿಂದ ಮಡಂತ್ಯಾರ್ ಕ್ಲಸ್ಟರ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಪೋಗಿಂಗ್ (ಹೊಗೆ ಸಿಂಪಡಣೆ) ಮತ್ತು ಸಾನಿಟೈಸರಿಂಗ್

ಬಂಟ್ವಾಳ : SKSSF ಮಡಂತ್ಯಾರ್ ಕ್ಲಸ್ಟರ್ ಅಧ್ಯಕ್ಷರಾದ ಹಾಶಿಂ ಫೈಝಿ ಪಾಂಡವರಕಲ್ಲು ದು:ಅ ನಿರ್ವಹಿಸಿದರು, ದೂಮಳಿಕೆ ಖತೀಬರಾದ ಅದಂ ಮುಸ್ಲಿಯಾರ್ ವಿಷಯ ಮಂಡಿಸಿದರು. SKSSF ಬೆಳ್ತಂಗಡಿ ವಲಯ
ಸುಳ್ಯ ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರಕರಾವಳಿ

ಸುಳ್ಯ ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ

ಸುಳ್ಯ : ಸುಳ್ಯ ತಾಲ್ಲೂಕು ಸುನ್ನಿ ಮಹಲ್ ಫೆಡರೇಶನ್ ಹಾಗೂ ಎಸ್ ವೈ ಎಸ್ ವತಿಯಿಂದ  ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್   ವಿಖಾಯ
ಗೋರಕ್ಷಣೆ ನೆಪದಲ್ಲಿ ದುಷ್ಕೃತ್ಯ ನಡೆದರೆ ಜಿಲ್ಲಾಡಳಿತವೇ ಹೊಣೆ : ಪಾಪ್ಯುಲರ್ ಫ್ರಂಟ್ಕರಾವಳಿ

ಗೋರಕ್ಷಣೆ ನೆಪದಲ್ಲಿ ದುಷ್ಕೃತ್ಯ ನಡೆದರೆ ಜಿಲ್ಲಾಡಳಿತವೇ ಹೊಣೆ : ಪಾಪ್ಯುಲರ್ ಫ್ರಂಟ್

ಮಂಗಳೂರು : ಬಕ್ರೀದ್ ಹಬ್ಬದ ವೇಳೆ ಗೋರಕ್ಷಣೆಯ ನೆಪದಲ್ಲಿ ದುಷ್ಕೃತ್ಯ ನಡೆದರೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.
ಮರಕ್ಕಾನದಲ್ಲಿ ಮೆಸ್ಸಿಪಡೆಗೆ ಕೋಪ ಅಮೇರಿಕಾ ಟ್ರೋಫಿ; ಅರ್ಜೆಂಟೀನಾ ವಿರುದ್ಧ ಬ್ರೆಝಿಲ್ ಗೆ 1-0 ಅಂತರದಲ್ಲಿ ಸೋಲುಅಂತಾರಾಷ್ಟ್ರೀಯ

ಮರಕ್ಕಾನದಲ್ಲಿ ಮೆಸ್ಸಿಪಡೆಗೆ ಕೋಪ ಅಮೇರಿಕಾ ಟ್ರೋಫಿ; ಅರ್ಜೆಂಟೀನಾ ವಿರುದ್ಧ ಬ್ರೆಝಿಲ್ ಗೆ 1-0 ಅಂತರದಲ್ಲಿ ಸೋಲು

ಮರಕಾನಾ | ಮರಾಕಾನಾ ಕ್ರೀಡಾಂಗಣದಲ್ಲಿ ನಡೆದ ಕ್ಲಾಸಿಕ್ ಹೋರಾಟದಲ್ಲಿ ಮೆಸ್ಸಿಪಡೆಗೆ ಗೆಲುವು.ಕೋಪಾ ಅಮೇರಿಕಾ ಫೈನಲ್‌ನಲ್ಲಿ ಅರ್ಜೆಂಟೀನಾ 1-0 ಗೋಲುಗಳಿಂದ ಬ್ರೆಜಿಲ್ ತಂಡವನ್ನು ಮಣಿಸಿತು. ಇದು ಕೋಪಾದಲ್ಲಿ ಅರ್ಜೆಂಟೀನಾ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಉಪ ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಪೆರಿಗೇರಿ ಆಯ್ಕೆಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಉಪ ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಪೆರಿಗೇರಿ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಉಪ ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಪೆರಿಗೇರಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಉಸ್ತುವಾರಿ