Latest Posts

Day: January 20, 2022

ಭಾವೈಕ್ಯತೆಯ ಸಂದೇಶವಾಗಿ ಶಾಸಕ ಯು.ಟಿ.ಖಾದರ್ ಕೇಸರಿ ಶಾಲು ಧರಿಸಿದ ವಿಚಾರ:<br><br>ಹೇಡಿತನದ ನಡೆ ಎಂದು ಟೀಕಿಸಿದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್<br><br>ಎಸ್ಡಿಪಿಐ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.ಕರಾವಳಿ

ಭಾವೈಕ್ಯತೆಯ ಸಂದೇಶವಾಗಿ ಶಾಸಕ ಯು.ಟಿ.ಖಾದರ್ ಕೇಸರಿ ಶಾಲು ಧರಿಸಿದ ವಿಚಾರ:

ಹೇಡಿತನದ ನಡೆ ಎಂದು ಟೀಕಿಸಿದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್

ಎಸ್ಡಿಪಿಐ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.

ಮಂಗಳೂರು: ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಭಾವೈಕ್ಯತೆಯ ಸಂದೇಶವಾಗಿ ಕೇಸರಿ ಶಾಲು ಧರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿತ್ತು.ಈ ಬಗ್ಗೆ
ಗದಗ ಮುಸ್ಲಿಂ ಯುವಕನ ಹತ್ಯೆ: 𝚂𝚈𝚂 ಹಾಸನ ಜಿಲ್ಲಾಸಮಿತಿ ಖಂಡನೆ.ರಾಜ್ಯ ಸುದ್ದಿ

ಗದಗ ಮುಸ್ಲಿಂ ಯುವಕನ ಹತ್ಯೆ: 𝚂𝚈𝚂 ಹಾಸನ ಜಿಲ್ಲಾಸಮಿತಿ ಖಂಡನೆ.

ಗದಗ : ಗದಗ ಜಿಲ್ಲೆಯ ನರಗುಂದದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಸಂಘಪರಿವಾರದ ಗೂಂಡಾ ಪಡೆ ಗಂಭೀರವಾಗಿ ದಾಳಿ ನಡೆಸಿ ಓರ್ವನನ್ನು ಹತ್ಯೆ ಮಾಡಿ ಮತ್ತೊಬ್ಬರನ್ನು ಗಂಭೀರವಾಗಿ
ಇತ್ತೀಚೆಗೆ ದುರಂತದಲ್ಲಿ ಮೃತಪಟ್ಟ ಕೇಂದ್ರ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಸಹೋದರ ಬಿಜೆಪಿ ಸೇರ್ಪಡೆರಾಷ್ಟ್ರೀಯ

ಇತ್ತೀಚೆಗೆ ದುರಂತದಲ್ಲಿ ಮೃತಪಟ್ಟ ಕೇಂದ್ರ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಸಹೋದರ ಬಿಜೆಪಿ ಸೇರ್ಪಡೆ

ನವದೆಹಲಿ: ಕೇಂದ್ರ ಸೇನಾ ಮುಖ್ಯಸ್ಥ ದಿವಂಗತ ಬಿಪಿನ್ ರಾವತ್ ರ ಸಹೋದರ ನಿವೃತ್ತ ಕರ್ನಲ್ ವಿಜಯ್ ರಾವತ್ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ