Latest Posts

Month: February 2022

ಈಶ್ವರಪ್ಪರಿಂದ ಕೋಮುಗಲಭೆ ಪ್ರಚೋದನೆ ಹೇಳಿಕೆ<br><br>ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ ಖಂಡನೆಕರಾವಳಿ

ಈಶ್ವರಪ್ಪರಿಂದ ಕೋಮುಗಲಭೆ ಪ್ರಚೋದನೆ ಹೇಳಿಕೆ

ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ ಖಂಡನೆ

ಮಂಗಳೂರು: ಶಿವಮೊಗ್ಗದಲ್ಲಿ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಕೊಲೆಯಾದ ಹಿನ್ನಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಸಮಾಜದಲ್ಲಿ ಹಿಂದೂ, ಮುಸ್ಲಿಮ್ ಗಲಭೆಗೆ ಪ್ರಚೋದನೆ ನೀಡುವಂತಹ ಏಕ ಪಕ್ಷೀಯ ಹೇಳಿಕೆ‌
ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮ<br><br>ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ.ಕರಾವಳಿ

ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮ

ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ.

ಬಂಟ್ವಾಳ: ಬಿ.ಮೂಡ ವಲಯ ಯುವ ಕಾಂಗ್ರೆಸ್ ವತಿಯಿಂದ ‘ಯುವಕರ ನಡೆ ಸಾಮರಸ್ಯದ ಕಡೆ’ ಕಾರ್ಯಕ್ರಮವು ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಬ್ಲಾಕ್ ಮಟ್ಟದ ಯುವ
ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಮಹಿಳಾ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ: ಅಥಾವುಲ್ಲ ಜೋಕಟ್ಟೆ<br><br>ಎಸ್ಡಿಪಿಐ ನಾಯಕನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.<br><br>ಎಸ್ಡಿಪಿಐ ನಾಯಕರ ದ್ವಂದ್ವ ಹೇಳಿಕೆಗಳಿಂದ ಅಡಕತ್ತರಿಯಲ್ಲಿ ಸಿಲುಕಿದ ಕಾರ್ಯಕರ್ತರು.ಕರಾವಳಿ

ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಮಹಿಳಾ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ: ಅಥಾವುಲ್ಲ ಜೋಕಟ್ಟೆ

ಎಸ್ಡಿಪಿಐ ನಾಯಕನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.

ಎಸ್ಡಿಪಿಐ ನಾಯಕರ ದ್ವಂದ್ವ ಹೇಳಿಕೆಗಳಿಂದ ಅಡಕತ್ತರಿಯಲ್ಲಿ ಸಿಲುಕಿದ ಕಾರ್ಯಕರ್ತರು.

ಮಂಗಳೂರು: ಎಸ್ಡಿಪಿಐ ನಾಯಕ ಅಥಾವುಲ್ಲಾ ಜೋಕಟ್ಟೆ ಅವರು ಫೇಸ್‌ಬುಕ್‌ ಮೂಲಕ ಶೈಕ್ಷಣಿಕವಾಗಿ ಜಾಗೃತಿಗೊಂಡ ಸಮುದಾಯಕ್ಕೆ ಸಡ್ಡು ಹೊಡೆಯುವವರಿಗೆ ಪ್ರತ್ಯೇಕ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಿ ತಿರುಗೇಟು ನೀಡೋಣ ಎಂದು
ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆ:<br>ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಸಚಿವ ಈಶ್ವರಪ್ಪರನ್ನು ದೇಶದ್ರೋಹಿ ಎಂದು ಘೋಷಿಸಬೇಕು: ಸಿದ್ದಾರಾಮಯ್ಯ ಆಗ್ರಹ<br>ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ<br>ಡಿಕೆಶಿ-ಈಶ್ವರಪ್ಪ ಪರಸ್ಪರ ವಾಕ್ಸಮರಕರಾವಳಿ

ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆ:
ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಸಚಿವ ಈಶ್ವರಪ್ಪರನ್ನು ದೇಶದ್ರೋಹಿ ಎಂದು ಘೋಷಿಸಬೇಕು: ಸಿದ್ದಾರಾಮಯ್ಯ ಆಗ್ರಹ
ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ
ಡಿಕೆಶಿ-ಈಶ್ವರಪ್ಪ ಪರಸ್ಪರ ವಾಕ್ಸಮರ

ಬೆಂಗಳೂರು: ಇಂದು ವಿಧಾನಸಭೆ ಕಲಾಪ ವಾಕ್ಸಮರ, ಪ್ರತಿಭಟನೆಯ ಕೇಂದ್ರವಾಯಿತು.ಅತ್ತ ಕಲಾಪ ಆರಂಭವಾಗುತ್ತಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಈಶ್ವರಪ್ಪ ಅವರ ವಿವಾದಿತ ಹೇಳಿಕೆಯನ್ನು ಪ್ರಸ್ತಾಪಿಸಿದರು.ಕೆಂಪುಕೋಟೆಯಲ್ಲಿ ರಾಷ್ಟ್ರ
ಹಿಜಾಬ್ ವಿವಾದ ಕಾಲೇಜು ಒಳಗಿನ ಸಣ್ಣ ವಿಚಾರ!<br><br>ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ತೀರ್ಮಾನ<br><br>ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಅವರ ಹಿಜಾಬ್ ರಹಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸ್ವಪಕ್ಷದವರಿಂದಲೇ ಆಕ್ರೋಶ<br>ಕರಾವಳಿ

ಹಿಜಾಬ್ ವಿವಾದ ಕಾಲೇಜು ಒಳಗಿನ ಸಣ್ಣ ವಿಚಾರ!

ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ತೀರ್ಮಾನ

ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಅವರ ಹಿಜಾಬ್ ರಹಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸ್ವಪಕ್ಷದವರಿಂದಲೇ ಆಕ್ರೋಶ

ಉಡುಪಿ: ನಿನ್ನೆ ಹಿಜಾಬ್ ವಿವಾದದ ಬಗ್ಗೆ ಜರುಗಿದ ಶಾಂತಿಸಭೆಯ ಬಳಿಕ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ‌.
ಕೆಮ್ಮಾರ ದಶಕಗಳ ಕಾಲ ಸೇವೆಗೈದ ನಿವೃತ ಅಂಗನವಾಡಿ ಮೇಲ್ವಿಚಾರಕಿ ಮತ್ತು ಸಹಾಯಕ ಶಿಕ್ಷಕಿಗೆ ಸನ್ಮಾನ ಕಾರ್ಯಕ್ರಮಸುದ್ದಿಗಳು

ಕೆಮ್ಮಾರ ದಶಕಗಳ ಕಾಲ ಸೇವೆಗೈದ ನಿವೃತ ಅಂಗನವಾಡಿ ಮೇಲ್ವಿಚಾರಕಿ ಮತ್ತು ಸಹಾಯಕ ಶಿಕ್ಷಕಿಗೆ ಸನ್ಮಾನ ಕಾರ್ಯಕ್ರಮ

ಉಪ್ಪಿನಂಗಡಿ: ಫೆ 15; ಕೆಮ್ಮಾರ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ಮತ್ತು ಮೇಲ್ವಿಚಾರಕರಾಗಿ ಮೂರು ದಶಕಗಳ ಕಾಲ ಸೇವೆಗೈದ ನಿವೃತ್ತ ಶಿಕ್ಷಕಿ ಹೇಮಾ ರಾಮದಾಸ್ ಮತ್ತು ಅಂಗನವಾಡಿ ಸಹಾಯ
ಬೊಳ್ಳೂರಿನಲ್ಲಿ 39ನೇ ವಾರ್ಷಿಕ ದಫ್ ರಾತೀಬ್ ಹಾಗು ಧಾರ್ಮಿಕ ಮತಪ್ರವಚನ ಕಾರ್ಯಕ್ರಮ <br><br>ವರದಿ: ಅದ್ದಿ ಬೊಳ್ಳೂರುಕರಾವಳಿ

ಬೊಳ್ಳೂರಿನಲ್ಲಿ 39ನೇ ವಾರ್ಷಿಕ ದಫ್ ರಾತೀಬ್ ಹಾಗು ಧಾರ್ಮಿಕ ಮತಪ್ರವಚನ ಕಾರ್ಯಕ್ರಮ

ವರದಿ: ಅದ್ದಿ ಬೊಳ್ಳೂರು

ಹಳೆಯಂಗಡಿ : ಮುಹಿಯುದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ಅಧೀನದಲ್ಲಿರುವ ಲಿಯಾವುಲ್ ಇಸ್ಲಾಂ ದಫ್ ಕಮಿಟಿ 39ನೇ ವಾರ್ಷಿಕ ದಫ್ ರಾತೀಬ್ ಹಾಗು ಧಾರ್ಮಿಕ ಮತ ಪ್ರವಚನ
ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕು<br><br>ಹಿಜಾಬನ್ನು ತೆಗೆಯಲು ಸರಕಾರವು ಬಲವಂತಪಡಿಸುತ್ತಿದೆ.!<br><br>ಲೋಕಸಭೆಯಲ್ಲಿ ಕಾಂಗ್ರೆಸ್ ವಿಪಕ್ಷ ನಾಯಕ‌ ಅಧಿರ್ ರಂಜನ್ ಚೌಧರಿ ತೀವ್ರ ವಾಗ್ಧಾಳಿರಾಜ್ಯ ಸುದ್ದಿ

ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕು

ಹಿಜಾಬನ್ನು ತೆಗೆಯಲು ಸರಕಾರವು ಬಲವಂತಪಡಿಸುತ್ತಿದೆ.!

ಲೋಕಸಭೆಯಲ್ಲಿ ಕಾಂಗ್ರೆಸ್ ವಿಪಕ್ಷ ನಾಯಕ‌ ಅಧಿರ್ ರಂಜನ್ ಚೌಧರಿ ತೀವ್ರ ವಾಗ್ಧಾಳಿ

ದೆಹಲಿ: ಹಿಜಾಬ್ ವಿವಾದ ಇಂದು ಸಂಸತ್ತಿನಲ್ಲಿ ಬಿರುಸಿನ ಚರ್ಚೆಗೆ ಕಾರಣವಾಯಿತು. ಹಿಜಾಬ್ ಬಗ್ಗೆ ಚರ್ಚೆ ನಡೆಸುವಂತೆ ಪಟ್ಟು ಹಿಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹಿಜಾಬ್