Latest Posts

Day: February 17, 2022

ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಮಹಿಳಾ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ: ಅಥಾವುಲ್ಲ ಜೋಕಟ್ಟೆ<br><br>ಎಸ್ಡಿಪಿಐ ನಾಯಕನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.<br><br>ಎಸ್ಡಿಪಿಐ ನಾಯಕರ ದ್ವಂದ್ವ ಹೇಳಿಕೆಗಳಿಂದ ಅಡಕತ್ತರಿಯಲ್ಲಿ ಸಿಲುಕಿದ ಕಾರ್ಯಕರ್ತರು.ಕರಾವಳಿ

ಪ್ರಸ್ತುತ ಹಿಜಾಬ್ ವಿವಾದಕ್ಕೆ ಸಡ್ಡು ಹೊಡೆದು ಪ್ರತ್ಯೇಕ ಮಹಿಳಾ ಕಾಲೇಜು ನಿರ್ಮಿಸಿ ತಿರುಗೇಟು ನೀಡೋಣ: ಅಥಾವುಲ್ಲ ಜೋಕಟ್ಟೆ

ಎಸ್ಡಿಪಿಐ ನಾಯಕನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ.

ಎಸ್ಡಿಪಿಐ ನಾಯಕರ ದ್ವಂದ್ವ ಹೇಳಿಕೆಗಳಿಂದ ಅಡಕತ್ತರಿಯಲ್ಲಿ ಸಿಲುಕಿದ ಕಾರ್ಯಕರ್ತರು.

ಮಂಗಳೂರು: ಎಸ್ಡಿಪಿಐ ನಾಯಕ ಅಥಾವುಲ್ಲಾ ಜೋಕಟ್ಟೆ ಅವರು ಫೇಸ್‌ಬುಕ್‌ ಮೂಲಕ ಶೈಕ್ಷಣಿಕವಾಗಿ ಜಾಗೃತಿಗೊಂಡ ಸಮುದಾಯಕ್ಕೆ ಸಡ್ಡು ಹೊಡೆಯುವವರಿಗೆ ಪ್ರತ್ಯೇಕ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಿ ತಿರುಗೇಟು ನೀಡೋಣ ಎಂದು
ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆ:<br>ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಸಚಿವ ಈಶ್ವರಪ್ಪರನ್ನು ದೇಶದ್ರೋಹಿ ಎಂದು ಘೋಷಿಸಬೇಕು: ಸಿದ್ದಾರಾಮಯ್ಯ ಆಗ್ರಹ<br>ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ<br>ಡಿಕೆಶಿ-ಈಶ್ವರಪ್ಪ ಪರಸ್ಪರ ವಾಕ್ಸಮರಕರಾವಳಿ

ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆ:
ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಸಚಿವ ಈಶ್ವರಪ್ಪರನ್ನು ದೇಶದ್ರೋಹಿ ಎಂದು ಘೋಷಿಸಬೇಕು: ಸಿದ್ದಾರಾಮಯ್ಯ ಆಗ್ರಹ
ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ
ಡಿಕೆಶಿ-ಈಶ್ವರಪ್ಪ ಪರಸ್ಪರ ವಾಕ್ಸಮರ

ಬೆಂಗಳೂರು: ಇಂದು ವಿಧಾನಸಭೆ ಕಲಾಪ ವಾಕ್ಸಮರ, ಪ್ರತಿಭಟನೆಯ ಕೇಂದ್ರವಾಯಿತು.ಅತ್ತ ಕಲಾಪ ಆರಂಭವಾಗುತ್ತಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಈಶ್ವರಪ್ಪ ಅವರ ವಿವಾದಿತ ಹೇಳಿಕೆಯನ್ನು ಪ್ರಸ್ತಾಪಿಸಿದರು.ಕೆಂಪುಕೋಟೆಯಲ್ಲಿ ರಾಷ್ಟ್ರ