Latest Posts

Day: September 29, 2020

ಉಮ್ರಾ ಯಾತ್ರೆ ಗೆ ಅನುಮತಿ – ಕಠಿಣ ನಿರ್ಬಂಧಗಳೊಂದಿಗೆ ಸೌದಿಅಂತಾರಾಷ್ಟ್ರೀಯ

ಉಮ್ರಾ ಯಾತ್ರೆ ಗೆ ಅನುಮತಿ – ಕಠಿಣ ನಿರ್ಬಂಧಗಳೊಂದಿಗೆ ಸೌದಿ

ಮಕ್ಕಾ: ಉಮ್ರಾ ತೀರ್ಥಯಾತ್ರೆಗೆ ಯಾವ ದೇಶಗಳಿಗೆ ಅವಕಾಶ ನೀಡಬೇಕೆಂದು ಸೌದಿ ಆರೋಗ್ಯ ಸಚಿವಾಲಯ ನಿರ್ಧರಿಸಲಿದೆ ಎಂದು ಹಜ್ ಮತ್ತು ಉಮ್ರಾ ಸಚಿವರು ತಿಳಿಸಿದ್ದಾರೆ. ಡಾ.ಮುಹಮ್ಮದ್ ಸ್ವಾಲಿಹ್ ಬಂತನ್
ಚೆಂಬರಿಕ್ಕ ಖಾಝಿ ಕೊಲೆ ಪ್ರಕರಣ:ಸಿ.ಬಿ.ಐ ಸಲ್ಲಿಸಿದ ಆತ್ಮಹತ್ಯೆ ಎಂಬ ವರದಿಯನ್ನು ತಿರಸ್ಕರಿಸಿದ ಜಿಪ್ಮರ್ ರಿಪೋರ್ಟ್ರಾಷ್ಟ್ರೀಯ

ಚೆಂಬರಿಕ್ಕ ಖಾಝಿ ಕೊಲೆ ಪ್ರಕರಣ:ಸಿ.ಬಿ.ಐ ಸಲ್ಲಿಸಿದ ಆತ್ಮಹತ್ಯೆ ಎಂಬ ವರದಿಯನ್ನು ತಿರಸ್ಕರಿಸಿದ ಜಿಪ್ಮರ್ ರಿಪೋರ್ಟ್

ಕಾಸರಗೋಡು: ಮುಸ್ಲಿಂ ಧಾರ್ಮಿಕ ಪಂಡಿತ ಹಾಗೂ ಸಮಸ್ತ ನೇತಾರರಾಗಿದ್ದ ಖಾಝಿ ಸಿ.ಎಂ ಅಬ್ದುಲ್ಲ ಮೌಲವಿಯವರ ಮರಣ ಆತ್ಮಹತ್ಯೆ ಅಲ್ಲ ಎಂಬ ವರದಿಯನ್ನು ಪಾಂಡಿಚ್ಚೇರಿ ಜಿಪ್ಮರ್ ಮೆಡಿಕಲ್ ಕಾಲೇಜಿನ
ಕಳೆದ 11 ವರ್ಷಗಳಿಂದ ಆದಾಯ ತೆರಿಗೆ ಪಾವತಿಸದ ಟ್ರಂಪ್;ಆಘಾತಕಾರಿ ಮಾಹಿತಿಯನ್ನು ಹೊರಬಿಟ್ಟ ನ್ಯೂಯಾರ್ಕ್ ಟೈಮ್ಸ್ಅಂತಾರಾಷ್ಟ್ರೀಯ

ಕಳೆದ 11 ವರ್ಷಗಳಿಂದ ಆದಾಯ ತೆರಿಗೆ ಪಾವತಿಸದ ಟ್ರಂಪ್;ಆಘಾತಕಾರಿ ಮಾಹಿತಿಯನ್ನು ಹೊರಬಿಟ್ಟ ನ್ಯೂಯಾರ್ಕ್ ಟೈಮ್ಸ್

ನ್ಯೂಯಾರ್ಕ್: 2016 ರಲ್ಲಿ ಚುನಾವಣೆಯಲ್ಲಿ ಗೆದ್ದು ಅಮೇರಿಕಾದ ಅಧ್ಯಕ್ಷನಾದ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೊದಲ ವರ್ಷದಲ್ಲಿ ಕೇವಲ 750 ಡಾಲರ್ ತೆರಿಗೆಗಳನ್ನು ಪಾವತಿಸಿದ್ದರು ಎಂದು ನ್ಯೂಯಾರ್ಕ್
ಮಸೀದಿ ತೆರೆಯಲು ನಿರ್ಧರಿಸಿದ ಒಮಾನ್;ದಿನಾಂಕ ಘೋಷಣೆಗಲ್ಫ್ ಫೋಕಸ್

ಮಸೀದಿ ತೆರೆಯಲು ನಿರ್ಧರಿಸಿದ ಒಮಾನ್;ದಿನಾಂಕ ಘೋಷಣೆ

ಮಸ್ಕತ್: ಕೋವಿಡ್ ವ್ಯಾಪಕವಾಗಿ ಹರಡಿರುವ ಕಾರಣಕ್ಕೆ ಮುಚ್ಚಲ್ಪಟ್ಟ ಮಸೀದಿಗಳನ್ನು ಮತ್ತೆ ತೆರೆಯುವ ನಿರ್ಧಾರ ಮಾಡಿದೆ. ಸಾರ್ವಜನಿಕರಿಗಾಗಿ ಪ್ರಾರ್ಥನೆ ಮಾಡಲು ನವೆಂಬರ್ 15 ರಂದು ಮಸೀದಿಗಳನ್ನು ತೆರೆಯಲಾಗುವುದು ಎಂದು
ಕರುನಾಡ ಮಣ್ಣುಅಂಕಣಗಳು

ಕರುನಾಡ ಮಣ್ಣು

ಕಣ್ಣಿಗೆ ಆನಂದವೀ ಕರುನಾಡ ಮಣ್ಣುಬೆಳೆದ ಪೈರು,ಭತ್ತಗಳು ರೈತರಿಗೆ ಹೊನ್ನುಸೆಳೆಯಿತು ಕರುನಾಡು ನೋಡುಗರ ಮನವನ್ನುಮರೆಯದೇವ ಕರುನಾಡು ಸ್ರಷ್ಟಿಸಿದ ನಿನ್ನನ್ನು ಕೈ ಬೀಸಿ ಕರೆಯುತಿದೆ ಮೈಸೂರುಕೋಟೆ ವೈಭವದ ಸುಂದರ ಊರುಜೀವತೆತ್ತರು
ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಪ್ರತೀಕಾರ;ಪವರ್ ಟಿವಿ ಬಂದ್ !ರಾಜ್ಯ ಸುದ್ದಿ

ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಪ್ರತೀಕಾರ;ಪವರ್ ಟಿವಿ ಬಂದ್ !

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆಂದು ಕಳೆದ ಹಲವು ದಿನಗಳಿಂದ ಸತತ ದಾಖಲೆ ಸಹಿತ ವರದಿ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕನ್ನಡದ
ಸೂಪರ್ ಓವರಿನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಭರ್ಜರಿ ಜಯ :ಇಶಾನ್ ಕಿಶನ್ ಹೋರಾಟ ವ್ಯರ್ಥUncategorized

ಸೂಪರ್ ಓವರಿನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಭರ್ಜರಿ ಜಯ :ಇಶಾನ್ ಕಿಶನ್ ಹೋರಾಟ ವ್ಯರ್ಥ

ಯುಎಇ: ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿಯಲ್ಲಿ RCB ಜಯವನ್ನು ತನ್ನದಾಗಿಸಿಕೊಂಡಿದೆ.ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 3